‘23ರ ನಂತ್ರ ಸುಮಲತಾ ನಾಪತ್ತೆ, ಮಂಡ್ಯ ಜನ್ರ ಕೆಲ್ಸ ಮಾಡ್ಬೇಕಾಗಿರೋದು ನಾವೇ!’

Apr 1, 2019, 1:34 PM IST

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ದೊಡ್ಡಪ್ಪ ಎಚ್.ಡಿ. ರೇವಣ್ಣ ಪ್ರಚಾರಕ್ಕಿಳಿದಿದ್ದಾರೆ. ಪ್ರಚಾರ ಸಭೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.  ಸುಮಲತಾ ಚುನಾವಣೆ ಮುಗಿದ ನಂತ್ರ ನಾಪತ್ತೆಯಾಗ್ತಾರೆ, ಬಳಿಕ ಜನಗಳ ಕೆಲ್ಸ ಮಾಡಿಕೊಡುವವರು ನಾವೇ, ಎಂದು ರೇವಣ್ಣ  ಕುಟುಕಿದ್ದಾರೆ.