Coronavirus Karnataka

ಬೆಂಗಳೂರಿನಲ್ಲಿ ಉಚಿತ ಹಾಲಿಗೆ ಮುಗಿಬಿದ್ದ ಜನ, ಪೊಲೀಸರಿಂದ ಲಾಠಿ ಚಾರ್ಜ್

Apr 3, 2020, 7:07 PM IST

ಬೆಂಗಳೂರು(ಏ.03): ಸಿಲಿಕಾನ್ ಸಿಟಿಯಲ್ಲಿ ಉಚಿತ ಹಾಲು ಪಡೆಯಲು ಮುಗಿಬಿದ್ದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಕಮಲಾನಗರದಲ್ಲಿ ನಡೆದಿದೆ.

ಕಳ್ಳರಿಗೂ ಎದುರಾಯ್ತು ಕೊರೋನಾ ಭೀತಿ, ಅಪರಾಧ ಚಟುವಟಿಕೆ ಸ್ತಬ್ಧ

ಉಚಿತವಾಗಿ ಬಡವರಿಗೆ ಹಾಲು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಹಾಲು ತೆಗೆದುಕೊಳ್ಳಲು ಜನ ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. 

ಭಾರತದಲ್ಲಿ ಹೆಚ್ಚಿತು ಕೊರೋನಾ ಆಪತ್ತು, ಕಳ್ಳತನದಲ್ಲೂ ಕುಡುಕರ ನಿಯತ್ತು; ಏ.3ರ ಟಾಪ್ 10 ಸುದ್ದಿ

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜನರು ಮುಗಿಬಿದ್ದಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.