Coronavirus Karnataka
Apr 1, 2020, 5:13 PM IST
ಬೆಂಗಳೂರು (ಏ. 01): ಸಿಎಂ ಪರಿಹಾರ ನಿಧಿಗೆ ಸುತ್ತೂರು ಮಠ 50 ಲಕ್ಷ ರೂ ದೇಣಿಗೆ ನೀಡಿದೆ. ಸುತ್ತೂರು ಶ್ರೀಗಳು ವಿ ಸೋಮಣ್ಣಗೆ ಚೆಕ್ ಹಸ್ತಾಂತರಿಸಿದ್ದಾರೆ. ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ 1 ಕೋಟಿ ದೇಣಿಗೆ ನೀಡಿದ್ದಾರೆ.
ರೈತರ ಟ್ರಕ್ಗಳನ್ನು ತಡೆಯಬೇಡಿ ಎಂದು ಸಿಎಂ ಆದೇಶ ಮಾಡಿದ್ದಾರೆ