ಜೊತೆಗಿದ್ದವರ ಮಾತು ಕೇಳದ ಶಾಸಕ: ಏನಾಯ್ತು ನೋಡಿ!

Oct 9, 2018, 8:31 PM IST

ಉಡುಪಿ(ಅ.9): ಮಹಾಲಯ ಅಮವಾಸೆ ಹಿನ್ನೆಲೆಯಲ್ಲಿ ಬೆಂದೂರು ಶಾಸಕ ಸುಕುಮಾರ್ ಶೆಟ್ಟಿ ಸಮುದ್ರದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಈ ವೇಳೆ ಅಲೆಗಳ ಹೊಡೆತಕ್ಕೆ ಶಾಸಕರು ಜಾರಿ ಬಿದ್ದಿದ್ದಾರೆ. ಜೊತೆಗಿದ್ದವರ ಮಾತು ಕೇಳದೇ ತ್ರಾಸಿ ಬೀಚ್ ನಲ್ಲಿ ಸಮುದ್ರಕ್ಕೆ ಇಳಿದ ಸುಕುಮಾರ್ ಶೆಟ್ಟಿ ಅಲೆಗಳ ಹೊಡೆತ ತಾಳಲಾರದೇ ಜಾರಿ ಬಿದ್ದರು. ಈ ವೇಳೆ ಶಾಸಕರ ಪಂಚೆ ಕಳಚಿ ಬಿದ್ದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..