ಕೆಜಿಎಫ್ ಚಾಚಾ ಹರೀಶ್ ರಾಯ್‌ ಹೋರಾಡುತ್ತಿರುವ ಕ್ಯಾನ್ಸರ್‌ ಯುದ್ಧದ ಕಥೆ

ಕೆಜಿಎಫ್ ಚಾಚಾ ಹರೀಶ್ ರಾಯ್‌ ಹೋರಾಡುತ್ತಿರುವ ಕ್ಯಾನ್ಸರ್‌ ಯುದ್ಧದ ಕಥೆ

Published : Nov 19, 2024, 10:38 PM IST

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹರೀಶ್ ರೈ ಅವರಿಗೆ ಶೇ.30ರಷ್ಟು ಕ್ಯಾನ್ಸರ್ ಗುಣಮುಖವಾಗಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಶಿವಣ್ಣ ಅವರ ಬೆಂಬಲ, ಮಂತ್ರಾಲಯದ ರಾಯರ ಆಶೀರ್ವಾದದಿಂದ ಹರೀಶ್ ರೈ ಈ ಯುದ್ಧವನ್ನು ಗೆದ್ದಿದ್ದಾರೆ.

ಕೆಜಿಎಫ್ ಚಾಚಾ ನಿಟ್ಟುಸಿರು ಬಿಟ್ಟಿದ್ದಾರೆ. ಹೊಸಿಲವರೆಗೆ ಬಂದಿದ್ದ ಕಂಟಕ ಈಗ ದೂರ ನಿಂತಿದೆ. ಇನ್ನೇನು ಮುಗಿಯಿತು ಕತೆ ಎನ್ನುವಾಗಲೇ ಹೊಸ ಬೆಳಕು ನಕ್ಕಿದೆ. ಖುದ್ದು ರಾಕಿಭಾಯ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಶಿವಣ್ಣ ಧೈರ್ಯ ತುಂಬಿದ್ದಾರೆ. ಹಡೆದವ್ವ ಮಗನ ಆರೋಗ್ಯಕ್ಕೆ ಹರಕೆ ಹೊತ್ತಿದ್ದಾರೆ. ಹಾಗಿದ್ದರೆ ಚಾಚಾ ಹರೀಶ್ ರೈ ಯಾವ ಅಪಾಯದಿಂದ ಪಾರಾದರು ? ಹೇಗೆ ಎಲ್ಲರೂ ಕೈ ಹಿಡಿದರು ? ಆ ಯುದ್ಧ ಗೆದ್ದ ಕಥನ ಇಲ್ಲಿದೆ.

ಹರೀಶ್ ರೈಗೆ ಇನ್ನೊಂದು ಮಹಾ ಶಕ್ತಿ ಕೈ ಹಿಡಿದಿದೆ. ಅದು ಬೇರಾರೂ ಅಲ್ಲ. ಮಂತ್ರಾಲಯದ ರಾಯರು. ಯಾವಾಗ ಆರೋಗ್ಯ ಹೀಗಾಯಿತೊ. ತಕ್ಷಣ ರೈ ಗುರುರಾಯರಿಗೆ ಮೊರೆ ಹೋದರು. ಆಗ ಅಲ್ಲಿಂದ ಬಂದ ಮಂತ್ರಾಕ್ಷತೆ...ಈಗಲೂ ಅವರಿಗೆ ದಾರಿ ದೀಪವಾಗಿದೆ. ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಹರೀಶ್ ರಾಯ್  ಮಾರಣಾಂತಿಕ ಕ್ಯಾನ್ಸರ್ ಜೊತೆ  ಹೋರಾಡಿ ‘ಶೇ.30ರಷ್ಟು ಕ್ಯಾನ್ಸರ್ ಗುಣವಾಗಿದೆ  ಎಂದು ವೈದ್ಯರ ಅಭಯ ನೀಡಿದ್ದಾರೆ. ಒಟ್ಟಾರೆ ನಟ ಹರೀಶ್ ರೈ ಒಂದು ದೊಡ್ಡ ಯುದ್ಧ ಗೆದ್ದಿದ್ದಾರೆ ಅಂದ್ರೆ ತಪ್ಪಾಗಲ್ಲ.

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more