ಬೆಂಗಳೂರು (ಜು.24): ರಾಜ್ಯ ಸರ್ಕಾರ ಜಿಎಸ್ಟಿ ನೋಟಿಸ್ ಪಡೆದ ಸಣ್ಣ ವರ್ತಕರಿಗೆ ರಿಲೀಫ್ ನೀಡಲು ತೀರ್ಮಾನ ಮಾಡಿದೆ. ತೆರಿಗೆ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಹಿಂದಿನ ನೋಟಿಸ್ ಬಗ್ಗೆ ಯಾವುದೇ ಕ್ರಮವಿಲ್ಲ ಎಂದು ವರ್ತಕರು, ಅಧಿಕಾರಿಗಳ ಸಭೆಯಲ್ಲಿ ಸಿಎಂ ನಿರ್ಧಾರ ಮಾಡಿದ್ದಾರೆ. ವರ್ತಕರಲ್ಲಿ ತೆರಿಗೆ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಜಿಎಸ್ಟಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಸಿಎಂ ತಿಳಿಸಿದ್ದಾರೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
11:54 PM (IST) Jul 24
ಒಂದು ವರ್ಷ ಮಗು ರಂಬುಟಾನ್ ಹಣ್ಣು ತಿಂದು ಮೃತಪಟ್ಟ ಘಟನೆ ನಡೆದಿದೆ. ಹಣ್ಣು ಗಂಟಲಿನಲ್ಲಿ ಸಿಲುಕಿದ ಮಗವನ್ನು ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
11:37 PM (IST) Jul 24
10:55 PM (IST) Jul 24
ಕಾರವಾರದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಒತ್ತಡದಿಂದ ಮಾಡಿಕೊಂಡರೆ, ಕೋಲಾರದಲ್ಲಿ ಫೈನಾನ್ಸ್ ಕಿರುಕುಳದಿಂದ ಹಮಾಲಿ ಸಂಘದ ಅಧ್ಯಕ್ಷರು ನೇಣಿಗೆ ಶರಣಾಗಿದ್ದಾರೆ.
10:47 PM (IST) Jul 24
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇದುವಗೆ ಪಾಸ್ ಆಗಲು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯಬೇಕಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಕೇವಲ 30 ಅಂಕ ಪಡೆದರೆ ಪಾಸ್ ಎಂದಿದೆ. ಸರ್ಕಾರ ಉತ್ತೀರ್ಣ ಅಂಕ ಕಡಿತಗೊಳಿಸಿದೆ.
10:08 PM (IST) Jul 24
WWE ಫಾಲೋ ಮಾಡುವ ಎಲ್ಲರಿಗೂ ಹಲ್ಕ್ ಹೋಗಾನ್ ಗೊತ್ತೇ ಇದೆ. ಅತ್ಯಂತ ಜನಪ್ರಿಯ ರಸ್ಲರ್ ಹಲ್ಕ್ ಹೋಗಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
09:29 PM (IST) Jul 24
ಅಮೆಜಾನ್ H1B ಉದ್ಯೋಗಿಗಳ ಸ್ಯಾಲರಿ ಬಹಿರಂಗವಾಗಿದೆ. ಇ ಕಾಮರ್ಸ್ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ ಪ್ರತಿಯೊಬ್ಬ ಉದ್ಯೋಗಿೂ ಕೈ ತುಂಬ ಸಂಬಳ. ಸಾಫ್ಟ್ವೇರ್ ಎಂಜಿನೀಯರ್ಸ್ಗೆ 2.3 ಕೋಟಿ ರೂಪಾಯಿ ವೇತನ ನೀಡಲಾಗುತ್ತಿದೆ. ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಪಟ್ಟಿ ಇಲ್ಲಿದೆ.
09:28 PM (IST) Jul 24
08:48 PM (IST) Jul 24
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ನಾಳೆ ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಎರಡು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ.
08:44 PM (IST) Jul 24
08:17 PM (IST) Jul 24
ಮೈಸೂರಿನತ್ತ ದಸರಾ ಆನೆಗಳ ಪಯಣಕ್ಕೆ ಜಿಲ್ಲಾಡಳಿತ ದಿನಾಂಕ ಘೋಷಿಸಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿದೆ.
08:08 PM (IST) Jul 24
07:48 PM (IST) Jul 24
07:43 PM (IST) Jul 24
1,100 ವರ್ಷ ಹಳೇ ಹಿಂದೂ ಶಿವನ ದೇಗುಲಕ್ಕಾಗಿ ಇದೀಗ ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ದೇಶಗಳು ಯುದ್ಧ ಆರಂಭಿಸಿದೆ. ಏಕಾಏಕಿ ಉಭಯ ದೇಶಗಳು ರಾಕೆಟ್, ಮಿಸೈಲ್ ಲಾಂಚ್ ಮಾಡಿದೆ. ಈ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.
06:59 PM (IST) Jul 24
06:25 PM (IST) Jul 24
06:18 PM (IST) Jul 24
06:08 PM (IST) Jul 24
ಭಾರತ ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಮಾವು, ಮೀನು, ಸಿರಿಧಾನ್ಯ ಸೇರಿ ಕೃಷಿ ಉತ್ಪನ್ನ ಯಾವುದೇ ಅಡೆ ತಡೆ ಇಲ್ಲದೆ ರೈತರು ಯುಕೆಗೆ ರಫ್ತು ಮಾಡಬಹುದು. ಇನ್ನು ಯುಕೆ ವಿಸ್ಕಿ ಸೇರಿ ಹಲವು ಉತ್ಪನ್ನ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
06:04 PM (IST) Jul 24
ಇಂದು ಭೀಮನ ಅವಮಾಸ್ಯೆ. ಈ ಹಿನ್ನೆಲೆಯಲ್ಲಿ ನೆನಪಿರಲಿ ಪ್ರೇಮ್ ಅವರ ಪತ್ನಿ ಜ್ಯೋತಿ ಅವರು ಪತಿಗೆ ಪಾದಪೂಜೆ ಮಾಡಿದ್ದಾರೆ. ಅದರ ವಿಡಿಯೋ ಇದೀಗ ವೈರಲ್ ಆಗಿದೆ.
05:57 PM (IST) Jul 24
ಮಾರುತಿ ಸುಜುಕಿ XL6 ಪ್ರೀಮಿಯಂ 7-ಸೀಟರ್ MPV ಈಗ ಎಲ್ಲಾ ವೇರಿಯಂಟ್ಗಳಲ್ಲಿಯೂ ಆರು ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.
05:52 PM (IST) Jul 24
05:35 PM (IST) Jul 24
ರಾಯಚೂರಿನ ಮಸ್ಕಿ ಪಟ್ಟಣದ ಬಳಿಯ ಗುಡ್ಡದಲ್ಲಿ 4000 ವರ್ಷಗಳಷ್ಟು ಹಳೆಯದಾದ ಮಾನವ ವಸತಿಯ ಕುರುಹುಗಳು ಪತ್ತೆಯಾಗಿವೆ. ವಿದೇಶಿ ಮತ್ತು ದೇಶಿ ಸಂಶೋಧಕರ ತಂಡವು ಅಶೋಕನ ಶಾಸನ ಸಿಕ್ಕ ಸ್ಥಳದ ಸುತ್ತಮುತ್ತ ಉತ್ಖನನ ನಡೆಸಿ ಈ ಕುರುಹುಗಳನ್ನು ಪತ್ತೆ ಹಚ್ಚಿದೆ.
05:34 PM (IST) Jul 24
05:17 PM (IST) Jul 24
05:08 PM (IST) Jul 24
ಭಾರತದಲ್ಲಿ ಟೆಕ್ ನೇಮಕಾತಿ ಮಾಡಬೇಡಿ ಎಂದು ಗೂಗಲ್ , ಮೈಕ್ರೋಸಾಫ್ಟ್ ಸೇರಿದಂತೆ ದಿಗ್ಗಜ ಕಂಪನಿಗಳಿಗೆ ಡೋನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಭಾರತ, ಚೀನಾದಲ್ಲಿ ಫ್ಯಾಕ್ಟರಿ ನಿಲ್ಲಿಸಿ, ಅಮೆರಿಕದಲ್ಲೇ ಮಾಡಿ ಎಂದು ಸೂಚಿಸಿದ್ದಾರೆ.
04:45 PM (IST) Jul 24
ಮಂಗಳೂರು ಜೈಲಿನಲ್ಲಿ ಸಹಕೈದಿ ಮೇಲೆ ಹಲ್ಲೆ ನಡೆಸಿ ಹಫ್ತಾ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಜೈಲಿನ ಫೋನ್ ಬೂತ್ ಮೂಲಕ ಸಂತ್ರಸ್ತ ತನ್ನ ಪತ್ನಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಕಮೀಷನರ್ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
04:28 PM (IST) Jul 24
04:22 PM (IST) Jul 24
ಭಾರತ ಹಾಗೂ ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಐತಿಹಾಸಿಕ ಒಪ್ಪಂದವಾಗಿ ಹೊರಹೊಮ್ಮಿದೆ. ಈ ಒಪ್ಪಂದದಿಂದ ವಹಿವಾಟು 34 ಶತಕೋಟಿ ಡಾಲರ್ಗೆ ಏರಿಕೆಯಾಗಲಿದೆ. ಈ ಒಪ್ಪಂದಿಂದ ಜನಸಾಮಾನ್ಯರಿಗೇನು ಪ್ರಯೋಜನ?
04:02 PM (IST) Jul 24
2025 ರಲ್ಲಿ ಅಂಡರ್ಟೇಕರ್ ನಿವೃತ್ತಿಯಿಂದ ಹೊರಬಂದರೆ, ಈ ಮೂರು WWE ಸ್ಟಾರ್ಗಳು ಅವರಿಗಾಗಿ ಕಾಯುತ್ತಿರಬಹುದು. ಡೆಡ್ಮ್ಯಾನ್ ಜೊತೆ ರಿಂಗ್ ಹಂಚಿಕೊಳ್ಳಬಹುದಾದವರು ಇಲ್ಲಿದ್ದಾರೆ.
03:57 PM (IST) Jul 24
ಮೆಕ್ಡೋನಾಲ್ಡ್ ಅತ್ಯಂತ ಜನಪ್ರಿಯ ಅಂತಾರಾಷ್ಟ್ರೀಯ ಬ್ರ್ಯಾಂಡ್. ಇದಕ್ಕೆ ಸೆಡ್ಡು ಹೊಡೆಯುವಂತೆ ಭಾರತದ ಮೆಕ್ಪೇಟಲ್ ವ್ಯಾಪಾರ ನಡೆಸುತ್ತಿದೆ. ಆದರೆ ಮೆಕ್ ಹೆಸರು ಬಳಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಮೆಕ್ಡೋನಾಲ್ಡ್ ಗೆ ತಿರುಗೇಟು ನೀಡಿದೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
03:31 PM (IST) Jul 24
03:21 PM (IST) Jul 24
ಹೀರೋ ಇದೀಗ ಹೊಚ್ಚ ಹೊಸ ಹೀರೋ ಹೆಎಫ್ ಡಿಲಕ್ಸ್ ಪ್ರೋ ಬೈಕ್ ಬಿಡುಗಡೆ ಮಾಡಿದೆ. ಕೈಗೆಟೆಕುವ ದರ ಜೊತೆಗೆ ಹೈಟೆಕ್ ಬೈಕ್ ಇದಾಗಿದೆ. ಈ ಬೈಕ್ ವಿಶೇಷತೆ ಏನು?
03:14 PM (IST) Jul 24
03:05 PM (IST) Jul 24
02:54 PM (IST) Jul 24
02:16 PM (IST) Jul 24
ಬೆಂಗಳೂರು ಎಂದರೆ ಟ್ರಾಫಿಕ್ ಕಿರಿಕಿರಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದರಿಂದ ಮುಕ್ತಿ ಪಡೆಯುವುದಕ್ಕಾಗಿ ಹೊಸ ಯೋಜನೆ ಶೀಘ್ರದಲ್ಲಿ ಶುರುವಾಗಲಿದೆ. ಏನದು? ಫುಲ್ ಡಿಟೇಲ್ಸ್ ಇಲ್ಲಿದೆ...
01:58 PM (IST) Jul 24
01:47 PM (IST) Jul 24
ಬೆಂಗಳೂರಿನ ಅತ್ಯಂತ ದುಬಾರಿ ವ್ಯವಹಾರಗಳಲ್ಲಿ ಮಣಿಪಾಲ್ ಗ್ರೂಪ್ನ ಶ್ರುತಿ ಪೈ ₹64 ಕೋಟಿ ಮೌಲ್ಯದ ಐಷಾರಾಮಿ ಡ್ಯೂಪ್ಲೆಕ್ಸ್ ಮನೆ ಖರೀದಿಸಿದ್ದಾರೆ.
01:17 PM (IST) Jul 24
01:06 PM (IST) Jul 24
ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದ 60 ವರ್ಷದ ವೃದ್ಧ ಜಯಣ್ಣ, 15 ಕಿ.ಮೀ. ದೂರ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐರಣಿ ಗ್ರಾಮದ ಬಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
01:04 PM (IST) Jul 24