Published : Jun 19, 2025, 06:53 AM ISTUpdated : Jun 19, 2025, 10:50 PM IST

Karnataka News Live: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ್‌ ಮೂರ್ತಿಗೆ ವರದಾನವಾದ ChatGPT; ಇಂಚಿಂಚೂ ಮಾಹಿತಿ ಕೊಟ್ಟ ಸಾಧಕ!

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಅತಿಹೆಚ್ಚು ಅಪರಾಧ ಕೃತ್ಯಗಳನ್ನು ನಡೆಸುತ್ತಿ ರುವುದು ಆರ್‌ಎಸ್‌ಎಸ್ ಸಂಘಟನೆ ಮತ್ತು ಬಜರಂಗದಳ ದವರು ಎಂಬ ವಿವಾದಾತ್ಮಕ ಹೇಳಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿ ಜೆಎಂ ಕೋರ್ಟ್) ನೋಟಿಸ್ ಜಾರಿಗೊಳಿಸಿದೆ. ಅವಹೇಳನಕಾರಿ ಹೇಳಿಕೆ ನೀಡುವ ಮುಖಾಂತರ ಆರ್ ಎಸ್ಎಸ್ ಸಂಘಟನೆ ಗೌರವಕ್ಕೆ ಧಕ್ಕೆ ತಂದು ಮಾನನಷ್ಟ ಉಂಟು ಮಾಡಿದ ಆರೋಪದ ಮೇಲೆ ಬುಧವಾರ ಆರ್ ಎಸ್‌ಎಸ್ಎಸ್ ಕಾರ್ಯಕರ್ತ ಹಾಗೂ ವಕೀಲ ಎನ್.ಕಿರಣ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು.

10:50 PM (IST) Jun 19

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ್‌ ಮೂರ್ತಿಗೆ ವರದಾನವಾದ ChatGPT; ಇಂಚಿಂಚೂ ಮಾಹಿತಿ ಕೊಟ್ಟ ಸಾಧಕ!

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ChatGPT ಬಳಸಿ ತಮ್ಮ ಉಪನ್ಯಾಸ ತಯಾರಿ ಸಮಯವನ್ನು 30 ಗಂಟೆಯಿಂದ 5 ಗಂಟೆಗೆ ಇಳಿಸಿಕೊಂಡಿದ್ದಾರೆ, AI ಒಂದು ಉದ್ಯೋಗ ಬದಲಿ ಅಲ್ಲ, ಉತ್ಪಾದಕತೆ ಹೆಚ್ಚಿಸುವ ಸಾಧನ ಎಂದು ಅವರು ನೋಡುತ್ತಾರೆ.

Read Full Story

10:49 PM (IST) Jun 19

ಲವ್‌, ಹಾರ್ಟ್‌ಬ್ರೇಕ್‌, ರಿಲೇಷನ್‌ಷಿಪ್‌ ಬಗ್ಗೆ ದೆಹಲಿ ವಿವಿ ಹೊಸ ಕೋರ್ಸ್‌!

ಮನೋವಿಜ್ಞಾನ ವಿಭಾಗವು ನೀಡುವ ನಾಲ್ಕು ಕ್ರೆಡಿಟ್‌ಗಳ ಈ ಪತ್ರಿಕೆಯನ್ನು 2023 ರಿಂದ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದು ಎಲ್ಲಾ ಪದವಿಪೂರ್ವ ವಿದ್ಯಾರ್ಥಿಗಳಿಗೆ, ಅವರ ಶೈಕ್ಷಣಿಕ ವಿಭಾಗವನ್ನು ಲೆಕ್ಕಿಸದೆ ಓಪನ್‌ ಆಗಿರುತ್ತದೆ.

Read Full Story

10:22 PM (IST) Jun 19

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತದ ಹಣ ಮೂರು ಪಟ್ಟು ಹೆಚ್ಚಳ, 37,600 ಕೋಟಿ ಮುಟ್ಟಿದ ಸಂಪತ್ತು!

ಸ್ವಿಸ್ ನ್ಯಾಷನಲ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ಹಣ CHF 3.5 ಬಿಲಿಯನ್ (ಸುಮಾರು ರೂ. 37,600 ಕೋಟಿ) ಗೆ ಮೂರು ಪಟ್ಟು ಹೆಚ್ಚಾಗಿದ್ದು, ಸ್ಥಳೀಯ ಶಾಖೆಗಳು ಮತ್ತು ಹಣಕಾಸು ಸಂಸ್ಥೆಗಳ ಹೋಲ್ಡಿಂಗ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

 

Read Full Story

09:51 PM (IST) Jun 19

Air India plane crash - ದುರಂತ ಸ್ಥಳದಲ್ಲಿ ಸಿಕ್ಕ 800 ಗ್ರಾಂ ಬಂಗಾರ, 80 ಸಾವಿರ ಹಣ ಯಾರ ಕೈಸೇರಲಿದೆ?

ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಜೂನ್ 15ರಂದು, ದುರಂತ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಗುರುತಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಈ ಕೆಲಸ ಅಷ್ಟು ಸುಲಭವಲ್ಲ.

 

Read Full Story

09:10 PM (IST) Jun 19

ಮದುವೆಯಾಗಲು ಬಂದಿದ್ದ ಪ್ರೇಯಸಿಯನ್ನು ಗೋವಾ ಟ್ರಿಪ್‌ನಲ್ಲಿ ಕೊಲೆ ಮಾಡಿದ ಬೆಂಗಳೂರಿನ ಯುವಕ!

ಬೆಂಗಳೂರಿನ 22 ವರ್ಷದ ಯುವಕನೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದಕ್ಷಿಣ ಗೋವಾದಲ್ಲಿ ಬಂಧಿಸಲ್ಪಟ್ಟಿದ್ದಾನೆ. ಇಬ್ಬರೂ ಮದುವೆಯಾಗಲು ಗೋವಾಕ್ಕೆ ಬಂದಿದ್ದರು, ಆದರೆ ಅವರ ನಡುವಿನ ವಿವಾದವು ಅಪರಾಧಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

 

Read Full Story

08:45 PM (IST) Jun 19

ಮಿಡ್‌-SUV ಖರೀದಿ ಮಾಡೋ ಪ್ಲ್ಯಾನ್‌ ಇದ್ಯಾ? ಮಾರುತಿ ಸುಜುಕಿ ನೀಡ್ತಿದೆ 1.60 ಲಕ್ಷ ಡಿಸ್ಕೌಂಟ್‌!

ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ SUV ಮೇಲೆ ಜೂನ್‌ನಲ್ಲಿ 1,60,000 ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿಯು ಗ್ರಾಹಕ ರಿಯಾಯಿತಿ, ವಿಸ್ತೃತ ವಾರಂಟಿ, ಎಕ್ಸ್‌ಚೇಂಜ್ ಬೋನಸ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.
Read Full Story

08:25 PM (IST) Jun 19

ಸನ್ ಟಿವಿ ಕೌಟುಂಬಿಕ ಕಲಹ - ಕೋಟ್ಯಧಿಪತಿ ಕಲಾನಿಧಿ ಮಾರನ್‌ಗೆ ಲೀಗಲ್‌ ನೋಟಿಸ್ ಕಳಿಸಿದ ದಯಾನಿಧಿ ಮಾರನ್‌!

ಸನ್ ಟಿವಿ ನೆಟ್‌ವರ್ಕ್‌ನ ಮಾಲೀಕತ್ವದ ಕುರಿತು ದಯಾನಿಧಿ ಮಾರನ್ ಮತ್ತು ಕಲಾನಿಧಿ ಮಾರನ್ ನಡುವೆ ಕಾನೂನು ಹೋರಾಟ ಆರಂಭವಾಗಿದೆ. 2003ರಲ್ಲಿ ನಡೆದ ಷೇರು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ದಯಾನಿಧಿ ಮಾರನ್ ಆರೋಪಿಸಿದ್ದಾರೆ.
Read Full Story

08:11 PM (IST) Jun 19

ಲವರ್ ಬಾಯ್ ಆದ ಡುಮ್ಮ ಸರ್… ಭೂಮಿಕಾ ನೋಡಲು ಮಧ್ಯರಾತ್ರಿ ಸರ್ಕಸ್

ತುಂಬು ಗರ್ಭಿಣಿ ಹೆಂಡ್ತಿ ಭೂಮಿಕಾಳನ್ನು ತವರಿಗೆ ಕಳುಹಿಸಿದ ಗೌತಮ್ ದಿವಾನ್, ಈಗ ಹೆಂಡ್ತಿನ ನೋಡೋದಕ್ಕೆ ಮಧ್ಯರಾತ್ರಿ ಭೂಮಿಕಾ ತವರಿಗೆ ಕಳ್ಳನಂತೆ ಎಂಟ್ರಿ ಕೊಟ್ಟಿದ್ದಾನೆ.

Read Full Story

07:59 PM (IST) Jun 19

ಕಂಠಪೂರ್ತಿ ಕುಡಿದು ಹೈದರಾಬಾದ್‌ನ ಎಕ್ಸ್‌ಪ್ರೆಸ್‌ ವೇಯಲ್ಲಿ ಒಂಟೆ ಸವಾರಿ - ಆಮೇಲೇನಾಯ್ತು ನೋಡಿ

ಹೈದರಾಬಾದ್‌ನ ಎಕ್ಸ್‌ಪ್ರೆಸ್ ವೇಯಲ್ಲಿ ಕುಡಿದ ವ್ಯಕ್ತಿಯೊಬ್ಬ ಒಂಟೆ ಸವಾರಿ ಮಾಡುತ್ತಾ ತನ್ನ ಮತ್ತು ಒಂಟೆಯ ಜೀವಕ್ಕೆ ಅಪಾಯ ತಂದೊಡ್ಡಿದ್ದ. ದಾರಿಹೋಕರು ಮಧ್ಯಪ್ರವೇಶಿಸಿ ಒಂಟೆಯನ್ನು ತಡೆದು ಅನಾಹುತ ತಪ್ಪಿಸಿದರು.
Read Full Story

07:49 PM (IST) Jun 19

ಡಿವೋರ್ಸ್ ಅರ್ಜಿ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಖಾತೆಯಿಂದ ಪತಿ ಫೋಟೋಸ್ ಡಿಲೀಟ್

ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇವರಿಬ್ಬರ ನಡುವೆ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಪತಿಯ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.

Read Full Story

07:36 PM (IST) Jun 19

Breaking News - ರಿಚ್‌ಮಂಡ್ ಟೌನ್‌ನ Pixies Spa ಮೇಲೆ CCB ದಾಳಿ - ವೇಶ್ವಾಟಿಕೆ ಶಂಕೆ, ಬಾಂಗ್ಲಾದೇಶದ ಯುವತಿ ಪತ್ತೆ!

ಬೆಂಗಳೂರಿನ ರಿಚ್‌ಮಂಡ್ ಟೌನ್‌ನ Pixies Spa ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬಾಂಗ್ಲಾದೇಶ ಮೂಲದ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ಹಿಂದಿನ ನಿಗೂಢತೆ ಮತ್ತು ವೇಶ್ಯವಾಟಿಕೆ ದಂಧೆಯ ಬಗ್ಗೆ ತನಿಖೆ ಮುಂದುವರೆದಿದೆ.
Read Full Story

07:21 PM (IST) Jun 19

ಏರ್ ಇಂಡಿಯಾ ದುರಂತದ ಅತೀ ಕಿರಿಯ ಗಾಯಾಳುವಿನ ಪರಿಸ್ಥಿತಿ ಹೇಗಿದೆ? 8 ತಿಂಗಳ ಮಗುವಿನ ಕಣ್ಣೀರ ಕತೆ

ಏರ್ ಇಂಡಿಯಾ ದುರಂತದ ಕಣ್ಮೀರ ಕತೆಗಳು ಒಂದೆರೆಡಲ್ಲ. ಈ ದುರಂತದಲ್ಲಿ ವಿಮಾನದ ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು, ಅಕ್ಕ ಪಕ್ಕದ ಕಟ್ಟದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ ಅತೀ ಕಿರಿಯ ಗಾಯಾಳುವಾಗಿರುವ 8 ತಿಂಗಳ ಮಗುವಿನ ಪರಿಸ್ಥಿತಿ ಹೇಗಿದೆ?

Read Full Story

06:45 PM (IST) Jun 19

ಚಾಮರಾಜನಗರದಲ್ಲಿ ಗಬಗಬನೇ ಮಾವು ತಿಂದು ಮಜಾ ಮಾಡಿದ ಮಕ್ಕಳು!

ಚಾಮರಾಜನಗರದಲ್ಲಿ ಪ್ರಗತಿಪರ ರೈತರೊಬ್ಬರು ವಿವಿಧ ತಳಿಯ ಮಾವಿನ ಹಣ್ಣಿನ ಪ್ರದರ್ಶನ ಏರ್ಪಡಿಸಿ, ಶಾಲಾ ಮಕ್ಕಳಿಗೆ ಮಾವು ತಿನ್ನುವ ಸ್ಪರ್ಧೆ ಏರ್ಪಡಿಸಿದ್ದರು. ಮಕ್ಕಳು ಮಾವುಗಳನ್ನು ಸವಿಯುವುದರ ಜೊತೆಗೆ ವಿವಿಧ ತಳಿಗಳ ಮಾಹಿತಿಯನ್ನು ಪಡೆದುಕೊಂಡರು.
Read Full Story

06:37 PM (IST) Jun 19

ಯಾರು ಈ ಕನ್ನಡ ಕೋಗಿಲೆ ಅಖಿಲಾ ಪಜಿಮಣ್ಣು? ಈ ಸುಂದರ ಬೆಳದಿಂಗಳಲ್ಲಿ ಏನಾಯ್ತು?

ಕನ್ನಡಿಗರ ಮನಗೆದ್ದ ಗಾಯಕಿ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ ಕೋಗಿಲೆ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಅಖಿಲಾ ಬಳಿಕ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ದಾಂಪತ್ಯ ಜೀವನದಲ್ಲಿನ ಎದುರಾಗಿರುವ ಬಿರುಗಾಳಿಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

Read Full Story

06:35 PM (IST) Jun 19

Iran War- Operation Sindhu - ಜೀವ ಉಳಿಸಿ ಎಂದು ಗೋಗರೆದ್ರು - ಸುರಕ್ಷಿತ ಬಂದ್ಮೇಲೆ ಮಾಡಿದ್ದೇನು ನೋಡಿ!

ಇರಾನ್​ನಲ್ಲಿ ಭೀಕರ ಯುದ್ಧದ ಮಧ್ಯೆ ಪ್ರಾಣ ಉಳಿಯುವ ವಿಶ್ವಾಸವೇ ಇಲ್ಲದೇ, ನಮ್ಮ ಜೀವ ಉಳಿಸಿ ಭಾರತಕ್ಕೆ ಕರೆತನ್ನಿ ಎಂದು ಗೋಗರೆದಿದ್ದ ವಿದ್ಯಾರ್ಥಿಗಳು, ಇಲ್ಲಿಗೆ ಬಂದ ಮೇಲೆ ಹೇಗೆ ವರಸೆ ಬದಲಿಸಿದ್ರು ನೋಡಿ!

 

Read Full Story

06:33 PM (IST) Jun 19

ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ 10% ಇಂದ 15%ಗೆ ಮೀಸಲಾತಿ ಏರಿಕೆ - ಸಿಎಂ ಡಿಸಿಎಂ ವಿರುದ್ಧ ಆರ್‌ ಅಶೋಕ್ ಫುಲ್ ಗರಂ!

ಅಲ್ಪಸಂಖ್ಯಾತರ ವಸತಿ ಮೀಸಲಾತಿ ಹೆಚ್ಚಳದ ಕುರಿತು ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಮತ್ತು ಸಂವಿಧಾನ ವಿರೋಧಿ ನಿಲುವನ್ನು ಟೀಕಿಸಿದ್ದಾರೆ. ಮೀಸಲಾತಿ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
Read Full Story

06:24 PM (IST) Jun 19

ಮೂರೇ ವರ್ಷಕ್ಕೆ ಮುರಿದು ಬಿದ್ದ ಸಿಂಗರ್ ಅಖಿಲಾ ಪಜಿಮಣ್ಣು ಸಂಸಾರ, ಪತಿ ಧನಂಜಯ್‌ ಶರ್ಮಗೆ ಡಿವೋರ್ಸ್‌!

ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಶರ್ಮ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ನೆಲೆಸಿದ್ದ ಧನಂಜಯ್‌ ಅವರನ್ನು ವಿವಾಹವಾಗಿದ್ದ ಅಖಿಲಾ ಇದೀಗ ಪುತ್ತೂರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Read Full Story

06:10 PM (IST) Jun 19

Dolly Dhananjay - ಹೊಸಬರೊಂದಿಗೆ ಕೆಲಸ ಮಾಡುವುದು ರಿಸ್ಕ್, ಆದರೆ ಅದರಿಂದ ಸಿಗುವ ತೃಪ್ತಿಯೇ ಬೇರೆ!

ಹೊಸ ನಿರ್ದೇಶಕರು, ಬರಹಗಾರರು, ಕಲಾವಿದರೊಂದಿಗೆ ಕೆಲಸ ಮಾಡುವುದು ಒಂದು ದೊಡ್ಡ ರಿಸ್ಕ್. ಏಕೆಂದರೆ ಅವರ ಕೆಲಸದ ಶೈಲಿ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ಅರಿವಿರುವುದಿಲ್ಲ. ಆದರೆ, ಆ ರಿಸ್ಕ್ ತೆಗೆದುಕೊಳ್ಳುವುದರಿಂದ ಸಿಗುವ ಸೃಜನಾತ್ಮಕ ತೃಪ್ತಿ ಮತ್ತು ಹೊಸತನಕ್ಕೆ ಬೆಲೆ ಕಟ್ಟಲಾಗದು..

Read Full Story

06:06 PM (IST) Jun 19

ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಲಕ್ಕಿ ಆಟಗಾರ ಸೇರಿ ಈ 5 ಆಟಗಾರನ್ನು ಕೈಬಿಡುತ್ತಾ ಆರ್‌ಸಿಬಿ?

ಬೆಂಗಳೂರು: ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದೆ. ಹೀಗಿದ್ದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮೊದಲು ಈ 5 ಆಟಗಾರರಿಗೆ ಗೇಟ್‌ ಪಾಸ್ ಕೊಡುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read Full Story

06:04 PM (IST) Jun 19

Adhar Update App - ಆಧಾರ್​ ಅಪ್​ಡೇಟ್​ಗೆ ನೂತನ ಆ್ಯಪ್​ - ಮನೆಯಲ್ಲೇ ಕುಳಿತು ಇವೆಲ್ಲಾ ಸಾಧ್ಯ!

ಆಧಾರ್​ ಕಾರ್ಡ್​ ಅಪ್​ಡೇಟ್​ಗೆ ಹೊಸ ಆ್ಯಪ್​ ಜಾರಿಗೆ ಬರಲಿದೆ. ಇದು QR ಕೋಡ್ ಮೂಲಕ ಪೂರ್ಣ ಆಧಾರ್ ಅಥವಾ ಮಾಸ್ಕ್ಡ್ ಆಧಾರ್ ಅನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಏನಿದು ಅಪ್ಲಿಕೇಷನ್​?

 

Read Full Story

06:01 PM (IST) Jun 19

ಕಲಬುರಗಿ - ಸಿಲಿಂಡರ್ ಸ್ಫೋಟ, ಮನೆ ಸುಟ್ಟು ಕರಕಲು; ದಂಪತಿ ಉಳಿದಿದ್ದೇ ಪವಾಡ!

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆಯೊಂದು ಭಸ್ಮವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
Read Full Story

05:38 PM (IST) Jun 19

ಪ್ರಮುಖ ನಾಗರಿಕತೆಗಳ ರೂಪಿಸಿದ ವಿಶ್ವದ ಅತಿ ಉದ್ದದ 5 ನದಿಗಳಿವು

ಪ್ರಪಂಚದ ನಾಗರಿಕತೆಯಲ್ಲಿ ನದಿಗಳು ಪ್ರಮುಖ ಪಾತ್ರವಹಿಸುತ್ತವೆ. ವಿಶ್ವದ ಐದು ಅತಿ ಉದ್ದದ ನದಿಗಳು, ಅವುಗಳ ಸ್ಥಳ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

05:37 PM (IST) Jun 19

Karnataka Crowd Control Bill 2025 - ಚಿನ್ನಸ್ವಾಮಿ ಕಾಲ್ತುಳಿತ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ; ಹೊಸ ಕಾನೂನಿಗೆ ಡ್ರಾಫ್ಟ್ ರೆಡಿ!

ಜನಸಂದಣಿ ಅನಾಹುತ ತಡೆಯಲು ಕರ್ನಾಟಕ ಸರ್ಕಾರ ಕ್ರೌಂಡ್ ಕಂಟ್ರೋಲ್ ಬಿಲ್-2025 ತರಲು ಮುಂದಾಗಿದೆ. ಕ್ರೀಡಾ ಕಾರ್ಯಕ್ರಮ, ರಾಜಕೀಯ ರೋಡ್ ಶೋ, ವಾಣಿಜ್ಯ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಿಸಲು ಕಠಿಣ ನಿಯಮ ಜಾರಿಗೆ ಬರಲಿದೆ. ಧಾರ್ಮಿಕ ಉತ್ಸವಗಳಿಗೆ ಈ ಕಾಯ್ದೆ ಅನ್ವಯಿಸುವುದಿಲ್ಲ.
Read Full Story

05:36 PM (IST) Jun 19

ಮಂಗಳೂರು - 15 ವರ್ಷಗಳ ಬಳಿಕ ಗರ್ಭಿಣಿ ಪತ್ನಿ, ಸೀಮಂತಕ್ಕೆ ಮುನ್ನ ಕೊಂದು ಪತಿ ಆತ್ಮ*ಹತ್ಯೆ ಶಂಕೆ!

ಬಂಟ್ವಾಳ ತಾಲೂಕಿನ ನಾವೂರು ಬಡಗುಂಡಿಯಲ್ಲಿ ಗರ್ಭಿಣಿ ಮಹಿಳೆ ಮತ್ತು ಅವರ ಪತಿಯ ಮೃತದೇಹ ಪತ್ತೆಯಾಗಿದೆ. 15 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗಳಿಗೆ ಶೀಘ್ರದಲ್ಲೇ ಸೀಮಂತ ನಡೆಯಬೇಕಿತ್ತು. ಪತ್ನಿಯನ್ನು ಕೊಂದು ಪತಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Read Full Story

05:28 PM (IST) Jun 19

ಎಲ್ಲಾ ದಾಖಲೆ ನುಚ್ಚುನೂರು ಮಾಡಿದ ಆರ್‌ಸಿಬಿ-ಪಂಜಾಬ್ IPL Final ಮ್ಯಾಚ್; T20 ವೀವರ್‌ಶಿಪ್‌ನಲ್ಲಿ ಹೊಸ ರೆಕಾರ್ಡ್ಸ್

2025ರ ಐಪಿಎಲ್ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೊಳಪಟ್ಟ ಪಂದ್ಯವಾಗಿದೆ. ಜಿಯೋ ಸ್ಟಾರ್ ವೇದಿಕೆಯಲ್ಲಿ ಈ ಪಂದ್ಯವು 31.7 ಬಿಲಿಯನ್ ನಿಮಿಷಗಳ ವೀಕ್ಷಣಾ ಸಮಯವನ್ನು ದಾಖಲಿಸಿದೆ.
Read Full Story

05:07 PM (IST) Jun 19

Mantri Mall Lift Failure Incident - 20 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ಅಪ್ಪ-ಮಗಳು! ಸಹಾಯಕ್ಕೆ ಬಾರದ ಸಿಬ್ಬಂದಿ!

ಮಂತ್ರಿ ಮಾಲ್‌ನ ಲಿಫ್ಟ್‌ನಲ್ಲಿ ತಂದೆ-ಮಗಳು ಸಿಲುಕಿ 20 ನಿಮಿಷಗಳ ಕಾಲ ಆತಂಕ ಅನುಭವಿಸಿದ್ದಾರೆ. ಎಮರ್ಜೆನ್ಸಿ ಸಂಪರ್ಕಗಳು ವಿಫಲವಾಗಿವೆ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳಿವೆ. ಈ ಘಟನೆ ಮಾಲ್‌ನ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

04:56 PM (IST) Jun 19

ರೈಲಲ್ಲಿ ಪ್ರಯಾಣಿಸುವಾಗ ಬ್ಯಾಗ್​ ಹೀಗೆ ಹಿಡಿದುಕೊಳ್ತೀರಾ? ಮಹಿಳೆಯರೇ ಎಚ್ಚರ! ಶಾಕಿಂಗ್​ ವಿಡಿಯೋ ವೈರಲ್​

ರೈಲು ಪ್ರಯಾಣ ಅತ್ಯಂತ ಸುರಕ್ಷಿತವಾಗಿದ್ದರೂ ಒಂಟಿಯಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಅದರಲ್ಲಿಯೂ ವಯಸ್ಸಾದವರು ಅಥವಾ ಮಹಿಳೆಯರು ಒಂಟಿಯಾಗಿ ಇದ್ದರೆ ಮೈಯೆಲ್ಲಾ ಕಣ್ಣಾಗಿ ಇರಬೇಕು. ಈ ವೈರಲ್ ವಿಡಿಯೋ ನೋಡಿ!

 

Read Full Story

04:52 PM (IST) Jun 19

'ನಗರದಲ್ಲಿ ಮೈನಾರಿಟಿ ಜನಸಂಖ್ಯೆ ಜಾಸ್ತಿ ಆಗ್ತಿದೆ..' ವಸತಿ ಮೀಸಲಾತಿ ಹೆಚ್ಚಳ ಸಮರ್ಥಿಸಿಕೊಂಡ ಡಿಸಿಎಂ ಡಿಕೆಶಿ

ರಾಜ್ಯದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಶೇ.10 ರಿಂದ 15ಕ್ಕೆ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೆಚ್ಚಳವನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

Read Full Story

04:46 PM (IST) Jun 19

ಶ್ರೀಮಂತ ಉದ್ಯಮಿಗಳಾದ ನಿಖಿಲ್-ನಿತಿನ್ ಕಾಮತ್‌ಗೆ ನೀಡುತ್ತಿದ್ದ ಫುಡ್ ಬಹಿರಂಗಪಡಿಸಿದ ತಾಯಿ

ಭಾರತದ ಯುವ ಉದ್ಯಮಿ ಹಾಗೂ ಶ್ರೀಮಂತ ಉದ್ಯಮಿಗಳಾಗಿ ಗುರುತಿಸಿಕೊಂಡಿರುವ ನಿಖಿಲ್ ಕಾಮತ್ ಹಾಗೂ ನಿತಿಮ್ ಕಾಮತ್‌ಗೆ ತಾಯಿ ನೀಡುತ್ತಿದ್ದ ಆಹಾರ ಯಾವುದು? ಈ ಕುರಿತು ಸ್ವತಃ ರೇವತಿ ಕಾಮತ್ ಬಹಿರಂಗಪಡಿಸಿದ್ದಾರೆ.

 

Read Full Story

04:21 PM (IST) Jun 19

Black magic in Honeymoon - ಹನಿಮೂನ್​ಗೂ ಮುನ್ನ ಬಾಗಿಲಿಗೆ ಪತಿಯ ಗೊಂಬೆ ನೇತಾಕಿದ್ದ ಹಂತಕಿ ಸೋನಂ!

ಹನಿಮೂನ್​ನಲ್ಲಿ ಪತಿಯ ಹತ್ಯೆ ಮಾಡಿರುವ ಸೋನಂ ರಘುವಂಶಿ ಪ್ರಕರಣ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಸಾಗಿದೆ. ಆಕೆ ಹನಿಮೂನ್​ಗೆ ಹೋಗುವ ಮುನ್ನ ಪತಿಯ ಗೊಂಬೆ ನೇತುಹಾಕಿ ಮಾಟಮಂತ್ರ ಮಾಡಿರುವುದು ಬೆಳಕಿಗೆ ಬಂದಿದೆ!

 

Read Full Story

04:19 PM (IST) Jun 19

ಗುತ್ತಿಗೆ ಬಳಿಕ ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದ ರಾಜ್ಯ ಸರ್ಕಾರ, ಶೇ. 10 ರಿಂದ 15ಕ್ಕೆ ಏರಿಕೆ!

ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರನ್ನು ಗಮನಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದರು.

 

Read Full Story

04:19 PM (IST) Jun 19

MCDCC Bank Elections 2025 - ಕೃಷಿ ಸಹಕಾರ ಕ್ಷೇತ್ರದ ಆಡಳಿತಕ್ಕೆ ರಾಜಕಾರಣಿಗಳ ಏಂಟ್ರಿ!

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನ ಚುನಾವಣೆ ರಾಜಕೀಯ ಕದನಕ್ಕೆ ತಿರುಗಿದೆ. ನ್ಯಾಯಾಲಯದ ಆದೇಶದ ನಂತರವೂ ಸರ್ಕಾರ ಚುನಾವಣೆ ವಿಳಂಬ ಮಾಡಿದ್ದು, ಈಗ 13 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸಲು ನಿರ್ಧರಿಸಿದೆ. ಜಿ.ಡಿ. ಹರೀಶ್ ಗೌಡ ವಿರುದ್ಧ ಹಲವು ಕಾಂಗ್ರೆಸ್ ನಾಯಕರು ಕಣಕ್ಕಿಳಿದಿದ್ದಾರೆ.
Read Full Story

04:10 PM (IST) Jun 19

ಫಲಿಸಲಿಲ್ಲ ಅಜ್ಜ ಅಜ್ಜಿಯ ಪೂಜೆ, ಕೊಂಬೆ ಬಿದ್ದು ಕೋಮಾಗೆ ಹೋಗಿದ್ದ ಅಕ್ಷಯ್ ಚಿಕಿತ್ಸೆ ಫಲಿಸದೆ ಸಾವು

ಬನಶಂಕರಿಯಲ್ಲಿ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಯುವಕ ಅಕ್ಷಯ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದುರಂತದಿಂದಾಗಿ ತೀವ್ರ ದುಃಖದಲ್ಲಿರುವ ಕುಟುಂಬಕ್ಕೆ ಇದು ಸಾಲು ಸಾಲು ದುರಂತಗಳಲ್ಲಿ ಮತ್ತೊಂದು.
Read Full Story

03:53 PM (IST) Jun 19

'ಮತ್ತೆ ಮೊದಲಿಂದ' ಶುರು ಮಾಡಿದ ಯೋಗರಾಜ್ ಭಟ್ಟರು 'ನೀಲಿ' ಹೆಸರಲ್ಲಿ ಮಾಡಿದ್ದೇನು ನೋಡಿ..!

ವಿಜಯ್ ಪ್ರಕಾಶ್ ಕಾಡುವ ಧ್ವನಿಯಲ್ಲಿರೋ ಈ ಹಾಡಿಗೆ ಸಂಜನ್ ಕಜೆ ಮತ್ತು ನಿಧಿ ಸುಬ್ಬಯ್ಯ ಹೆಜ್ಜೆ ಹಾಕಿದ್ದಾರೆ. ನೀಲಿ ಹಾಡಿನಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಮೋಹದಲ್ಲಿ ತೇಲಿ ತೇಲಿ ನೀಲಿ ಆಗೋ ಕಥೆ ಇದೆ. ಕೇಳೋದಕ್ಕೂ, ನೋಡೋದಕ್ಕೂ ಹಿತವಾಗಿರೋ ಈ ಹಾಡು

Read Full Story

03:51 PM (IST) Jun 19

ಶಾಲೆಗೆ ತೆರಳುತ್ತಿದ್ದ ನೆಚ್ಚಿನ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು, ಮಕ್ಕಳ ಕಣ್ಣೀರು

ಮಕ್ಕಳ ನೆಚ್ಚಿನ ಶಿಕ್ಷಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬೆಳಗ್ಗೆ ಶಾಲೆಗೆ ತರಳುತ್ತಿದ್ದ ವೇಳೆ ಅಫಘಾತ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳು ಕಣ್ಣೀರಿಟ್ಟಿದ್ದಾರೆ.

Read Full Story

03:50 PM (IST) Jun 19

ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಪಟ್ಟಿ ಪ್ರಕಟ; ಬಿಸಿಸಿಐ ನಂ.1, ಲಂಕಾ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?

ಬೆಂಗಳೂರು: ಕ್ರಿಕೆಟ್ ಆಡುವ ಪ್ರತಿಯೊಂದು ದೇಶವು ತನ್ನದೇ ಆದ ಕ್ರಿಕೆಟ್ ಬೋರ್ಡ್ ಹೊಂದಿದೆ. ಈ ಪೈಕಿ ಭಾರತದ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿಕೊಂಡಿದೆ. ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಯಾವುವು? ಪಾಕಿಸ್ತಾನ, ಶ್ರೀಲಂಕಾ ಎಷ್ಟನೇ ಸ್ಥಾನದಲ್ಲಿವೆ ಎಂದು ನೋಡೋಣ.

 

Read Full Story

03:49 PM (IST) Jun 19

ಟೆರರ್‌ ಫಂಡಿಂಗ್‌, ನಾಲ್ಕನೇ ಬಾರಿಗೆ FATF grey list ಸೇರಲಿರುವ ಪಾಕಿಸ್ತಾನ!

ಇತ್ತೀಚೆಗೆ ನಡೆದ FATF ಸಭೆಯಲ್ಲಿ, ಭಾರತವು ಪಾಕಿಸ್ತಾನದ ಭಯೋತ್ಪಾದಕ ಜಾಲಗಳನ್ನು ಮತ್ತು ಅವುಗಳಿಗೆ ಸರ್ಕಾರದಿಂದ ಸಿಗುತ್ತಿರುವ ಬೆಂಬಲವನ್ನು ಟೀಕಿಸಿತು.

 

Read Full Story

03:28 PM (IST) Jun 19

ಇಸ್ರೇಲ್ ಆಸ್ಪತ್ರೆ ಮೇಲೆ ಇರಾನ್ ಮಿಸೈಲ್ ದಾಳಿ ಬೆನ್ನಲ್ಲೇ ತೆಲಂಗಾಣದ ವ್ಯಕ್ತಿ ಸಾವು

ಇಸ್ರೇಲ್ ಹಾಗೂ ಇರಾನ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಎರಡೂ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಇದರ ನಡುವೆ ಇಸ್ರೇಲ್ ಆಸ್ಪತ್ರೆ ಮೇಲೆ ಮಿಸೈಲ್ ದಾಳಿಯಾದ ಬೆನ್ನಲ್ಲೇ ಭಾರತೀಯ ಮೂಲದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.

Read Full Story

03:23 PM (IST) Jun 19

ಪ್ರವಾಸಿಗರಿಂದ 500ರ ನೋಟಿನ ಬಂಡಲ್ ಕಿತ್ತು ಮರದ ಮೇಲೇರಿ ಹಣದ ಮಳೆ ಸುರಿಸಿದ ಕೋತಿ

ಪ್ರವಾಸಿಗರೊಬ್ಬರ ಕೈನಲ್ಲಿದ್ದ 500 ರೂಪಾಯಿಯ ನೋಟುಗಳ ಬಂಡಲನ್ನು ಕಸಿದುಕೊಂಡು ಹೋದ ಕೋತಿಯೊಂದು ಸೀದಾ ಮರವೇರಿದ್ದು, ಬಳಿಕ ಅಲ್ಲಿ ನೋಟಿನ ಬಂಡಲನ್ನು ಬಿಚ್ಚಿ ಒಂದೊಂದೇ ನೋಟುಗಳನ್ನು ಕೆಳಕ್ಕೆಸೆಯುವ ಮೂಲಕ ಹಣದ ಮಳೆ ಸುರಿಸಿದೆ.

Read Full Story

03:09 PM (IST) Jun 19

ಭಾರತಕ್ಕೆ ತಲುಪಿದ ಸಂಜಯ್ ಕಪೂರ್ ಪಾರ್ಥಿವ ಶರೀರ, ಸಂಜೆ ಅಂತ್ಯಕ್ರಿಯೆಯಲ್ಲಿ ಕರೀಷ್ಮಾ ಭಾಗಿ

ಲಂಡನ್‌ನಲ್ಲಿ ಹೃದಯಾಘಾತದಿಂದ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನೆರವೇರಿತು. ಮಾಜಿ ಪತ್ನಿ ಕರಿಷ್ಮಾ ಕಪೂರ್, ಮಕ್ಕಳು ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ಜೂನ್ 22 ರಂದು ಸ್ಮರಣಾರ್ಥ ಪ್ರಾರ್ಥನಾ ಸಭೆ ನಡೆಯಲಿದೆ.
Read Full Story

More Trending News