ಪುಲ್ವಾಮ ದಾಳಿ: ವೀರಯೋಧರ ಬಗ್ಗೆ ನಟ ಸುದೀಪ್ ಕೆಚ್ಚೆದೆಯ ಮಾತು

Feb 15, 2019, 8:33 PM IST

ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾರತೀಯರ ಹೃದಯಗಳು ಮಿಡಿಯುತ್ತಿವೆ. ಸ್ಯಾಂಡಲ್‌ವುಡ್ ನಟ ಸುದೀಪ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹುತಾತ್ಮ ಯೋಧರಿಗೆ ತಮ್ಮ ಭಾವನೆಗಳನ್ನು ಸುದೀಪ್ ವ್ಯಕ್ತಪಡಿಸಿದ್ದು ಹೀಗೆ...