ಬೆಂಗಳೂರು (ಮಾ.10): ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ನಟಿ ರಶ್ಮಿಕಾಗೆ ಒಂದು ಪಾಠ ಕಲಿಸಬೇಕು ಎಂದು ಹೇಳಿಕೆ ನೀಡಿದ್ದು ವಿವಾದದ ಸ್ವರೂಪ ತಾಳಿದೆ. ಇದರ ಬೆನ್ನಲ್ಲಿಯೇ ಕೊಡುವ ಸಮುದಾಯದವರು ರಶ್ಮಿಕಾಗೆ ಅಗತ್ಯ ಭದ್ರತೆ ಕಲ್ಪಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಅವರ ಹೇಳಿಕೆಯಿಂದ ರಶ್ಮಿಕಾ ಭದ್ರತೆಯ ವಿಚಾರದಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಆಕೆಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

10:11 PM (IST) Mar 10
ಪುಟ್ಟಕ್ಕನ ಮಕ್ಕಳು ಶೂಟಿಂಗ್ ವೇಳೆ ಸಹನಾ ಪಾತ್ರಧಾರಿ ನಟಿ ಅಕ್ಷರಾ ಅವರಿಗೆ ಏಟಾಗಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ. ನಟಿಗೆ ಏನಾಯ್ತು ನೋಡಿ...
08:56 PM (IST) Mar 10
ಬಿಗ್ಬಾಸ್ ಖ್ಯಾತಿಯ ನೀತು ವನಜಾಕ್ಷಿ ಅವರು ಸಿನಿಮಾದಲ್ಲಿ ತಮಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಮಾತನಾಡುತ್ತಲೇ ತಮ್ಮ ಪಾತ್ರದ ಕೆಲವೊಂದು ಕುತೂಹಲದ ಅಂಶಗಳನ್ನು ತೆರೆದಿಟ್ಟಿದ್ದಾರೆ.
08:23 PM (IST) Mar 10
ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿ ಐಷಾರಾಮಿ ಫ್ಲ್ಯಾಟ್ ಮಾರಾಟ ಮಾಡಿದ್ದಾರೆ. 2017ರಲ್ಲಿ ಖರೀದಿಸಿದ ಫ್ಲ್ಯಾಟ್ ಅನ್ನು 2025ರಲ್ಲಿ ಮಾರಾಟ ಮಾಡಿದ್ದು, ಕಳೆದ ಮೂರು ತಿಂಗಳಲ್ಲಿ ಮೂರು ಆಸ್ತಿಗಳನ್ನು ಮಾರಾಟ ಮಾಡಿದ್ದು ಈಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಪೂರ್ತಿ ಓದಿ06:56 PM (IST) Mar 10
ನಟಿ ಮೇಘನಾ ರಾಜ್ ಅವರು ಡಾಲಿ ಧನಂಜಯ ಅವರನ್ನು ಮದುವೆಯಾಗುತ್ತಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಕಿಡ್ಸ್ಗೆ ಇರುವ ವಿರೋಧದ ಬಗ್ಗೆಯೂ ಮಾತನಾಡಿದ್ದಾರೆ.
ಪೂರ್ತಿ ಓದಿ05:24 PM (IST) Mar 10
2017 ರಲ್ಲಿ ನಿರ್ಮಾಪಕ ಕರಣ್ ಜೋಹರ್ ಆಲಿಯಾ ಭಟ್ ಮತ್ತು ವರುಣ್ ಧವನ್ ಅವರನ್ನು ಒಳಗೊಂಡ ಒಂದು ಚಿತ್ರವನ್ನು ನಿರ್ಮಿಸಿದರು. ನಿರ್ದೇಶಕ ಶಶಾಂಕ್ ಖೇತಾನ್ ಅವರ ಸರಳ ಕಥೆಯುಳ್ಳ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು.
ಪೂರ್ತಿ ಓದಿ04:19 PM (IST) Mar 10
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇತ್ತೀಚೆಗೆ ಮದುವೆಯೊಂದರಲ್ಲಿ ಕಾಣಿಸಿಕೊಂಡರು. ಕತ್ರಿನಾ ಅವರ ತೋಳಿನ ಮೇಲೆ ಟ್ಯಾಟೂ ಕಾಣಿಸಿಕೊಂಡಿದ್ದು, ಅಭಿಮಾನಿಗಳು ವಿಕ್ಕಿ ಹೆಸರಿನ ಟ್ಯಾಟೂ ಎಂದು ಭಾವಿಸಿದ್ದಾರೆ. ಇದು ನಿಜವೇ?
ಪೂರ್ತಿ ಓದಿ03:37 PM (IST) Mar 10
ರಾಮಾಯಣದಲ್ಲಿ ಕೈಕೇಯಿ ಪಾತ್ರ ಮಾಡಿದ ಪದ್ಮಾ ಖನ್ನಾ ಇನ್ನೊಂದು ರೋಲ್ ಮಾಡಿದ್ದರು! ಅವರ ಜೀವನ ಮತ್ತು ರಾಮಾಯಣದ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ. ಅವರು ಈಗ ಎಲ್ಲಿದ್ದಾರೆ ಗೊತ್ತಾ?
ಪೂರ್ತಿ ಓದಿ03:30 PM (IST) Mar 10
Bollywood Actress: ಅನುಷ್ಕಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗ ಹಲವು ತೆಗೆದುಕೊಂಡ ಕೆಲವು ನಿರ್ಧಾರಗಳು ಇಂದಿಗೂ ಕೊಹ್ಲಿ ಮಡದಿಯನ್ನು ಕಾಡುತ್ತಿವೆಯಂತೆ. ಆ ತಪ್ಪು ನಿರ್ಧಾರಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ03:26 PM (IST) Mar 10
ಸೀರಿಯಲ್ ಮಾಡಲು ಅವಕಾಶ ಸಿಕ್ಕರೂ ಅಮ್ಮನಿಂದ ಒಪ್ಪಿಗೆ ಪಡೆಯಲು ಚಿನ್ನುಮರಿ ಏನ್ ಮಾಡಿದ್ದಾಳೆ ಗೊತ್ತಾ?
ಪೂರ್ತಿ ಓದಿ03:25 PM (IST) Mar 10
ಲಕ್ಷ್ಮೀ ನಿವಾಸ ಸೀರಿಯಲ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯನ್ನು ಸರ್ದಾರ್ ಸತ್ಯ ಹಾಗೂ ನಿರ್ಮಲಾ ಚೆನ್ನಪ್ಪ ನಿರ್ಮಾಣ ಮಾಡುತ್ತಿದ್ದಾರೆ, ಮತ್ತು ಇದು 500 ಎಪಿಸೋಡ್ಗಳನ್ನು ಪೂರೈಸಿದೆ.
ಪೂರ್ತಿ ಓದಿ03:23 PM (IST) Mar 10
ಬಾಲಿವುಡ್ ನಟಿ ಅಮೀಷಾ ಪಟೇಲ್ ವಿಡಿಯೋ ಒಂದು ವೈರಲ್ ಆಗ್ತಾನೇ ಇದೆ. ವಿಡಿಯೋ ನೋಡಿದ ಬಳಕೆದಾರರಿಗೆ ಅವರ ಹೊಟ್ಟೆ ಮೇಲೆ ಕಣ್ಣು ಬಿದ್ದಿದೆ. ಸ್ಟ್ರೆಚ್ ಮಾರ್ಕ್ ಹೇಗೆ ಬಂತು ಎಂಬ ಪ್ರಶ್ನೆ ಎದ್ದಿದೆ.
03:21 PM (IST) Mar 10
82 ವರ್ಷ ವಯಸ್ಸಿನ ದತ್ತಣ್ಣ ಅವರು ಇನ್ನೂ ಏಕೆ ಬ್ಯಾಚುಲರ್ ಆಗಿದ್ದಾರೆ? ಅವರು ಊಟ ತಿಂಡಿ ಹೇಗೆ ಮಾಡುತ್ತಾರೆ? ಎಂಬ ರಹಸ್ಯವನ್ನು ಸ್ವತಃ ದತ್ತಣ್ಣ ಅವರೇ ಬಿಚ್ಚಿಟ್ಟಿದ್ದಾರೆ.
ಪೂರ್ತಿ ಓದಿ03:20 PM (IST) Mar 10
ಸೆಲೆಬ್ಸ್ ಟ್ರಾನ್ಸ್ಫಾರ್ಮೇಶನ್: ಈ ಸ್ಟಾರ್ಗಳು ತಮ್ಮ ಲುಕ್ ಚೇಂಜ್ ಮಾಡ್ಕೊಂಡಿದ್ದಾರೆ! ಬಾದ್ಷಾ ಇಂದ ಹಿಡಿದು ಕರಣ್ ಜೋಹರ್ ವರೆಗೂ, ಟ್ರಾನ್ಸ್ಫಾರ್ಮೇಶನ್ ನೋಡಿ ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಇವರ ಬದಲಾವಣೆಗೆ ಕಾರಣ ಏನು?
ಪೂರ್ತಿ ಓದಿ02:52 PM (IST) Mar 10
ಕಾಡಿನಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದ ಅನುಪಮಾ ಗೌಡ ಫ್ರೀ ಆಗಿ ಟ್ರಾವಲ್ ಮಾಡುತ್ತಾರಾ? ಯಾರಾದರೂ ಸಪೋರ್ಟ್ ಮಾಡ್ತಾರಾ ಅನ್ನೋ ಪ್ರಶ್ನೆಗೆಳಿಗೆ ಇಲ್ಲಿದೆ ಉತ್ತರ.....
ಪೂರ್ತಿ ಓದಿ02:48 PM (IST) Mar 10
ಐಐಎಫ್ಎ 2025ರಲ್ಲಿ ರೇಖಾ ಗೋಲ್ಡನ್ ಸೀರೆಯಲ್ಲಿ ಮಿಂಚಿದರು. 70ರ ಹರೆಯದಲ್ಲೂ ರೇಖಾ ಅವರ ಲುಕ್ ಅದ್ಭುತವಾಗಿತ್ತು. ಮಾಧ್ಯಮದವರಿಗೆ ಗಿಫ್ಟ್ ಕೊಟ್ಟು ಪ್ರೀತಿ ತೋರಿಸಿದರು.
ಪೂರ್ತಿ ಓದಿ02:35 PM (IST) Mar 10
ಮಾರ್ಚ್ 14 ರಂದು ನಟ ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ (ಪುನೀತ್ ಹುಟ್ಟುಹಬ್ಬ ಮಾರ್ಚ್ 17) ಅವರ ಮೊಟ್ಟಮೊದಲ ಸಿನಿಮಾ 'ಅಪ್ಪು' ಬಿಡುಗಡೆ ಆಗಲಿದೆ. ಅದು ತಮಗೆ ಸಿಕ್ಕಿದ್ದು ಹೇಗೆ ಎಂಬ ಗುಟ್ಟನ್ನು ನಿರ್ದೇಶಕ ಪುರಿ ಜಗನ್ನಾಥ್.. ಆ ಸೀಕ್ರೆಟ್ ಈಗ ರಿವೀಲ್ ಆಗಿದೆ..
ಪೂರ್ತಿ ಓದಿ02:07 PM (IST) Mar 10
ಎದುರಿಗಿದ್ದರೆ ಮಾತ್ರ ಪ್ರೀತಿ ಆಗುವುದು..ಆನ್ಲೈನ್ನಲ್ಲಿ ಭೇಟಿ ಮಾಡಿ ಲವ್ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ ಚೈತ್ರಾ.
ಪೂರ್ತಿ ಓದಿ01:45 PM (IST) Mar 10
50 ವರ್ಷಗಳಲ್ಲಿಯೇ ಯಾರು ಮಾಡದ ಹಾರರ್ ಸಿನಿಮಾ ಹಲವು ದೇಶಗಳಲ್ಲಿ ನಿಷೇಧವಾಗಿತ್ತು. ಈ ಚಿತ್ರದ ಭಯಾನಕತೆ ಹೇಗಿತ್ತು ಅಂದ್ರೆ ಜನರು ಥಿಯೇಟರ್ನಲ್ಲಿ ಭಯದಿಂದ ವಾಂತಿ ಮಾಡಿಕೊಂಡಿದ್ದರು. ಜನರು ಭಯದಿಂದ ಕಿರುಚಿದ್ರೆ ಥಿಯೇಟರ್ ಹೊರಗೆ ಕೇಳಿಸುತ್ತಿತ್ತು.
ಪೂರ್ತಿ ಓದಿ12:55 PM (IST) Mar 10
ಕನ್ನಡದ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ಮಾಸ್ಟರ್ ಮಂಜುನಾಥ್ ಅವರು ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟರೊಡನೆ, ಸ್ಟಾರ್ ನಟರೊಡನೆ ನಟಿಸಿರುವ ಮಾಸ್ಟರ್ ಮಂಜುನಾಥ್ ಅವರು ಸೋಷಿಯಲ್ ಮೀಡಿಯಾ ಇಲ್ಲದ..
ಪೂರ್ತಿ ಓದಿ12:47 PM (IST) Mar 10
ಕಿವುಡು ಮತ್ತು ಮೂಗಿಯಾಗಿದ್ದರೂ, ನಟಿ ಅಭಿನಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ್ದಾರೆ. ಅವರು ಪುನೀತ್ ರಾಜ್ಕುಮಾರ್ ಅವರ 'ಹುಡುಗರು' ಚಿತ್ರದಲ್ಲಿ ನಟಿಸಿದ್ದು, ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಪೂರ್ತಿ ಓದಿ12:41 PM (IST) Mar 10
Lakshmi Nivasa Serial: ಜಾನು ತವರಿನಲ್ಲಿಯೂ ಜಯಂತ್ ತನ್ನ ಕಿತಾಪತಿ ಮುಂದುವರೆಸಿದ್ದಾನೆ. ಮತ್ತೊಂದೆಡೆ ವಿಶ್ವ ಜಾನು ಭೇಟಿಗೆ ಹೊರಟಿದ್ದು, ತನು ಹಿಂಬಾಲಿಸುತ್ತಿದ್ದಾಳೆ.
ಪೂರ್ತಿ ಓದಿ12:22 PM (IST) Mar 10
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅವಕಾಶ ಸಿಗುವ ಮುನ್ನ ಸಂಯುಕ್ತಾ ಏನ್ ಮಾಡಿದ್ರು ಗೊತ್ತಾ? ಹಣ ಮಾಡ್ಬೇಕು ಅಂತ ಮುಂಬೈಗೆ ಹೋಗಿದ್ದು ನಿಜವೇ?
ಪೂರ್ತಿ ಓದಿ11:47 AM (IST) Mar 10
ಇನ್ಸ್ಟಾಗ್ರಾಮ್ನಲ್ಲಿ ಹಂಸಲೇಖ ಅವರ ಹಳೆಯ ಹಾಡೊಂದು ವೈರಲ್ ಆಗಿದ್ದು, ಅದರ ಸಾಹಿತ್ಯದ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. 'ನಮ್ಮೂರ ಹಮ್ಮೀರ' ಚಿತ್ರದ ಹಾಡಿನ ಸಾಹಿತ್ಯ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ.
ಪೂರ್ತಿ ಓದಿ11:26 AM (IST) Mar 10
ಸಪ್ತಮಿ ಗೌಡ ಹೆಸರು ಆಯ್ಕೆ ಮಾಡಿದ್ದರು ಯಾರು? ಸಪ್ತಮಿ ಗೌಡ ತಂದೆಗೆ ಯಾಕೆ 7 ಅಂದ್ರೆ ತುಂಬಾ ಇಷ್ಟ? ಮದುವೆ ಬಗ್ಗೆ ಸಪ್ತಮಿ ಪ್ಲ್ಯಾನ್ ಏನು?
ಪೂರ್ತಿ ಓದಿ10:20 AM (IST) Mar 10
ಕನ್ನಡಕ್ಕೆ ಅವಮಾನ ಆಗ್ತಿದ್ಯಾ? ಕನ್ನಡ ಕಾರ್ಯಕ್ರಮಗಳಿಗೆ ಯಾಕೆ ಬರುತ್ತಿಲ್ಲ? ನಾನು ಯಾರ ಬಗ್ಗೆನೂ ಕಾಮೆಂಟ್ ಮಾಡಲ್ಲ ಅಂತಿದ್ದಾರೆ ನಿಶ್ವಿಕಾ.
ಪೂರ್ತಿ ಓದಿ09:11 AM (IST) Mar 10
ರಾಯನ್ ಆಗಮನದಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗಿದೆ? ರಾಯನ್ ಯಾವ ಗುಣದಲ್ಲಿ ಚಿರುನ ಹೋಲುತ್ತಾನೆ? ಮೇಘನಾ ಹಂಚಿಕೊಂಡ ವಿಷಯಗಳು ಇಲ್ಲಿದೆ.....
ಪೂರ್ತಿ ಓದಿ08:54 AM (IST) Mar 10
Colors Kannada Serial: ಯಜಮಾನ ಧಾರಾವಾಹಿಯಲ್ಲಿ ರಾಘವೇಂದ್ರನನ್ನು ಬಾಡಿಗೆ ಗಂಡನನ್ನಾಗಿ ಮಾಡಿಕೊಂಡ ಜಾನ್ಸಿ. ಮದುವೆಯಾದ ಮೊದಲ ರಾತ್ರಿಯ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ08:35 AM (IST) Mar 10
ಹೇಗೆ ಕಾಲಿಗೆ ಕುದಿಯುವ ನೀರು ಬಿತ್ತು? ಯಶಸ್ವಿನಿ ಮಾಡಿಕೊಂಡ ಎಡವಟ್ಟಿನಿಂದ ಏನಾಗಿದೆ? ಮಕ್ಕಳ ಜೊತೆ ಕ್ಲಾರಿಟಿ ಕೊಟ್ಟ ಆನಂದ್.
ಪೂರ್ತಿ ಓದಿ07:31 AM (IST) Mar 10
ನೆಗೆಟಿವ್ ಟ್ರೋಲ್, ಐರನ್ ಲೆಗ್ ಮತ್ತು ಹೆಣ್ಣು ಮಕ್ಕಳ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ ರಂಜನಿ ರಾಘವನ್. ರಶ್ಮಿಕಾ ಪರ ನಿಂತ ನಟಿಯರು....
07:31 AM (IST) Mar 10
ಕಾಂಗ್ರೆಸ್ ಎಂಎಲ್ಎ ರವಿ ಕುಮಾರ್ ಗೌಡ ಅವರ ವಿವಾದಾತ್ಮಕ ಹೇಳಿಕೆಯ ನಂತರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ರವಾನೆಯಾಗಿದೆ.