LIVE NOW
Published : Jan 24, 2026, 05:02 AM ISTUpdated : Jan 24, 2026, 10:27 PM IST

India Latest News Live: ಟಿ20 ವಿಶ್ವಕಪ್‌ನಿಂದ ಗೇಟ್‌ಪಾಸ್ ಪಡೆದ ಬಾಂಗ್ಲಾದೇಶಕ್ಕೆ ಆಗುವ ನಷ್ಟವೆಷ್ಟು? ಭಾರತ ಕಳೆದುಕೊಳ್ಳೋದೇಷ್ಟು?

ಸಾರಾಂಶ

 

ಮುಂಬೈ: ಡಾಲರ್‌ ಎದುರು ರುಪಾಯಿ ಮೌಲ್ಯ ಪತನ ಮುಂದುವರೆದಿದ್ದು, ಶುಕ್ರವಾರ 30 ಪೈಸೆ ಕುಸಿತ ಕಂಡು 91.88ರಲ್ಲಿ ಮುಕ್ತಾಯವಾಗಿದೆ. ಅದು ಅಮೆರಿಕದ ಕರೆನ್ಸಿ ಎದುರು ಭಾರತದ ಕರೆನ್ಸಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ. ಮಧ್ಯಂತರದ ವೇಳೆ ರುಪಾಯಿ ಮೌಲ್ಯ 92ರ ಗಡಿದಾಟಿತ್ತಾದರೂ ಬಳಿಕ ಅಲ್ಪ ಚೇತರಿಕೆ ಕಂಡಿತು. ವಿದೇಶಿ ಸಾಂಸ್ಥಿಕೆ ಹೂಡಿಕೆದಾರರಿಂದ ಹಣ ವಾಪಸ್‌, ಕಚ್ಚಾತೈಲ ಬೆಲೆ ಏರಿಕೆ, ಅಮೆರಿಕದ ಬಾಂಡ್‌ನ ಪ್ರತಿಫಲ ಹೆಚ್ಚಾಳವಾಗಿದ್ದು, ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.

10:27 PM (IST) Jan 24

ಟಿ20 ವಿಶ್ವಕಪ್‌ನಿಂದ ಗೇಟ್‌ಪಾಸ್ ಪಡೆದ ಬಾಂಗ್ಲಾದೇಶಕ್ಕೆ ಆಗುವ ನಷ್ಟವೆಷ್ಟು? ಭಾರತ ಕಳೆದುಕೊಳ್ಳೋದೇಷ್ಟು?

Bangladesh And Icc T20i World Cup 2026: ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20ಐ ವಿಶ್ವಕಪ್‌ನಿಂದ ಬಾಂಗ್ಲಾದೇಶಕ್ಕೆ ಗೇಟ್‌ಪಾಸ್‌ ಸಿಕ್ಕಿದೆ. ಇದು ಎರಡೂ ಕ್ರಿಕೆಟ್‌ ಮಂಡಳಿಯ ಆದಾಯ ಮೇಲೆ ಪರಿಣಾಮ ಬೀರಲಿದೆ.

 

Read Full Story

09:48 PM (IST) Jan 24

ಸರ್ಪದೋಷ ಪರಿಹಾರಕ್ಕೆ 'ಹಾವಿನಂತೆ ಹುಟ್ಟಿದ್ದ' 7 ತಿಂಗಳ ಮಗಳನ್ನು ಕೊಂದಿದ್ದ ಅಮ್ಮ, ಮರಣದಂಡನೆ ಶಿಕ್ಷೆ ರದ್ದು ಮಾಡಿದ ಕೋರ್ಟ್‌!

Telangana HC Quashes Death Sentence of Mother Who Killed Her Infant ಗಂಭೀರ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುವ ದಾಖಲೆಗಳಿದ್ದರೂ ವಿಚಾರಣಾ ನ್ಯಾಯಾಲಯವು ಆರೋಪಿಯ ಮಾನಸಿಕ ಆರೋಗ್ಯವನ್ನು ಪರೀಕ್ಷಿಸದಿರುವುದು "ಆಶ್ಚರ್ಯಕರ" ಎಂದು ಪೀಠ ಹೇಳಿದೆ.

 

Read Full Story

09:15 PM (IST) Jan 24

'ಪಲಾಶ್‌ ಮುಚ್ಚಾಲ್‌ ಬೇರೆ ಯುವತಿಯ ಜೊತೆ ಬೆಡ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದ, ವುಮೆನ್‌ ಪ್ಲೇಯರ್‌ಗಳೇ ಸರಿಯಾಗಿ ಬಾರಿಸಿದ್ರು..'

Why Smriti Mandhana Called Off Wedding? Friend Alleges Palash Muchhal Cheated ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿದ್ಯಾನ್ ಮಾನೆ ಅವರ ಪ್ರಕಾರ, ಪಲಾಶ್ ಮುಚ್ಚಲ್ ಸ್ಮೃತಿಗೆ ಮೋಸ ಮಾಡಿದ್ದಲ್ಲದೆ, ಬೆಡ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.

 

Read Full Story

09:07 PM (IST) Jan 24

ಹಾವು ಕಡಿತವನ್ನೂ ಗುಣಪಡಿಸುವ ಕಪ್ಪು ವಿಭೂತಿ ನಂಬಿಕೆ, ಕಾಳಿಪಟ್ಟಿ ದೇವಸ್ಥಾನದ ಮಹಿಮೆ

ಹಾವು ಕಡಿತವನ್ನೂ ಗುಣಪಡಿಸುವ ಕಪ್ಪು ವಿಭೂತಿ ನಂಬಿಕೆ, ಕಾಳಿಪಟ್ಟಿ ಕಂದಸ್ವಾಮಿ ದೇವಸ್ಥಾನದ ಕಪ್ಪು ವಿಭೂತಿ ಹಾವು,ಚೇಳು, ಕೀಟಗಳ ಕಡಿತಕ್ಕೆ ಅತ್ಯುತ್ತಮ ಔಷಧಿ ಎಂಬ ನಂಬಿಕೆ ಇದೆ. ಹಲವರು ಗುಣಮುಖರಾಗಿದ್ದಾರೆ.

Read Full Story

07:21 PM (IST) Jan 24

60 ರೂಪಾಯಿಗೆ ಕುಸಿದ ಅದಾನಿ ಗ್ರೂಪ್‌ ಕಂಪನಿಯ ಷೇರು, ಹೂಡಿಕೆಯ ಅವಕಾಶವೋ? ಅಪಾಯವೋ?

Gautam Adani Company:ಗೌತಮ್ ಅದಾನಿ ಬಗ್ಗೆ ಅಮೆರಿಕದಿಂದ ಬರುತ್ತಿರುವ ಸುದ್ದಿಗಳಿಂದ ಹೂಡಿಕೆದಾರರು ಭಯಭೀತರಾಗಿದ್ದಾರೆ. ಅದಾನಿ ಗುಂಪಿನಲ್ಲಿ ಈ ಕಂಪನಿಯ ಪಾಲು 60 ರೂ.ಗೆ ಇಳಿದಿದೆ. ಇದು ಹೂಡಿಕೆ ಅವಕಾಶವೋ ಅಥವಾ ಅಪಾಯವೋ?

 

Read Full Story

06:54 PM (IST) Jan 24

ಗಣಿತ ಹೋಮ್‌ವರ್ಕ್‌ ಮಾಡದ 4 ವರ್ಷದ ಮಗಳು ವಂಶಿಕಾಳನ್ನು ಲಟ್ಟಣಿಗೆಯಲ್ಲಿ ಹೊಡೆದು ಸಾಯಿಸಿದ ಪಾಪಿ ಅಪ್ಪ!

ಫರಿದಾಬಾದ್ ನಿವಾಸಿ ಕೃಷ್ಣ ಜೈಸ್ವಾಲ್ ಈ ಕೊಲೆಯನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಮಗಳು ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆತ ಹೇಳಿದ್ದ.

 

Read Full Story

06:39 PM (IST) Jan 24

ಮನೆಯಲ್ಲಿ ಸೋಲಾರ್ ಹಾಕಿದ್ರೆ ಮಾತ್ರ ಪ್ರಾಥಮಿಕ ಶಿಕ್ಷಕರಿಗೆ ಸಂಬಳ, ಕಂಗಾಲದ ಟೀಚರ್ಸ್

ಮನೆಯಲ್ಲಿ ಸೋಲಾರ್ ಹಾಕಿದ್ರೆ ಮಾತ್ರ ಪ್ರಾಥಮಿಕ ಶಿಕ್ಷಕರಿಗೆ ಸಂಬಳ, ಸರ್ಕಾರದ ಆದೇಶಕ್ಕೆ ಟೀಚರ್ಸ್ ಕಂಗಾಲಾಗಿದ್ದಾರೆ. ಮನೆಯಲ್ಲಿ ಶೇಕಡಾ 100 ರಷ್ಟು ಸೋಲಾರ್ ಪ್ಯಾನಲ್ ಇನ್‌ಸ್ಟಾಲ್ ಮಾಡಿದವರಿಗೆ ಸಂಬಂಳ ನೀಡಲಾಗುತ್ತದೆ. ಏನಿದರ ಸತ್ಯ?

Read Full Story

05:50 PM (IST) Jan 24

ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶಕ್ಕೆ ಗೇಟ್‌ಪಾಸ್, ಸ್ಕಾಟ್ಲೆಂಡ್‌ಗೆ ಚಾನ್ಸ್‌ ನೀಡಿದ ಐಸಿಸಿ!

ICC Removes Bangladesh from T20 World Cup 2026; Scotland Joins ಐಸಿಸಿ ಅಂತಿಮ ತೀರ್ಪು ನೀಡಿದೆ. ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಹಾಕಲಾಗಿದ್ದು, ಸ್ಕಾಟ್ಲೆಂಡ್‌ ತಂಡಕ್ಕೆ ಚಾನ್ಸ್‌ ನೀಡಿದೆ.

 

Read Full Story

05:16 PM (IST) Jan 24

Ratha Saptami - ಶತ್ರು ದಮನಕ್ಕೆ, ಅರ್ಧಕ್ಕೆ ನಿಂತ ಕೆಲಸ ಪೂರ್ಣಕ್ಕೆ ನಾಳೆ ಈ ಚಿಕ್ಕ ಕೆಲಸ ಮಾಡಿ, ಮ್ಯಾಜಿಕ್​ ನೋಡಿ!

ರಥ ಸಪ್ತಮಿಯ ವಿಶೇಷ ದಿನದಂದು ಶತ್ರುಕಾಟ, ನಕಾರಾತ್ಮಕ ಶಕ್ತಿ ಹಾಗೂ ಅರ್ಧಕ್ಕೆ ನಿಂತ ಕೆಲಸಗಳಂತಹ ಸಮಸ್ಯೆಗಳಿಗೆ ಜ್ಯೋತಿಷಿ ಸುಧೀಂದ್ರ ದೇಶಪಾಂಡೆ ಗುರೂಜಿಯವರು ಸರಳ ಪರಿಹಾರಗಳನ್ನು ಸೂಚಿಸಿದ್ದಾರೆ. ನಿಂಬೆಹಣ್ಣಿನ ಪ್ರಯೋಗ ಮತ್ತು ಸೂರ್ಯೋದಯದ ಸಮಯದ ಪ್ರಾರ್ಥನೆಯ ಮೂಲಕ ಬದಲಾವಣೆ ತರುವ ಉಪಾಯ ವಿವರಿಸಲಾಗಿದೆ.

Read Full Story

05:13 PM (IST) Jan 24

ಬೆಡ್ ರೂಂನಲ್ಲಿ ಪತಿ ಕೈಗಳನ್ನು ಮಂಚಕ್ಕೆ ಕಟ್ಟಿ ಹಾಕಿದ ಹೆಂಡತಿ, ಓಡೋಡಿ ಬಂದ ಅತ್ತೆಗೂ ನೋ ಎಂಟ್ರಿ

ಬೆಡ್ ರೂಂನಲ್ಲಿ ಪತಿ ಕೈಗಳನ್ನು ಮಂಚಕ್ಕೆ ಕಟ್ಟಿ ಹಾಕಿದ ಹೆಂಡತಿ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಹಿತಿ ತಿಳಿದು ಅತ್ತೆ ಓಡೋಡಿ ಬಂದರೂ ಮನೆಯೊಳಗೆ ಪ್ರವೇಶಕ್ಕೂ ಅವಕಾಶ ಸಿಗಲಿಲ್ಲ.

Read Full Story

04:59 PM (IST) Jan 24

ವಿಶ್ವ ಆರೋಗ್ಯ ಸಂಸ್ಥೆಗೆ 2300 ಕೋಟಿ ರೂಪಾಯಿ ಟೋಪಿ ಹಾಕಿ ಅಲ್ಲಿಂದ ಹೊರಬಂದ ಅಮೆರಿಕ!

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರದಂತೆ ಅಮೆರಿಕ ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಂದಿದೆ. ಕೋವಿಡ್‌ ಸಮಯದಲ್ಲಿ WHO ಚೀನಾ ಪರ ನೀತಿ ಅನುಸರಿಸಿದೆ ಎಂದು ಆರೋಪಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಮೆರಿಕ ಸಂಸ್ಥೆಗೆ ಪಾವತಿಸಬೇಕಾದ 2,300 ಕೋಟಿ ರೂ. ಬಾಕಿಯನ್ನು ಉಳಿಸಿಕೊಂಡಿದೆ.
Read Full Story

04:36 PM (IST) Jan 24

ನಾಳೆ ರಥಸಪ್ತಮಿ - ಮುಹೂರ್ತ ಯಾವಾಗ? ರಾಶಿ ಅನುಸಾರ ಈ ಚಿಕ್ಕ ಮಂತ್ರ ಪಠಿಸಿ ಅದೃಷ್ಟ ಬದಲಾಯಿಸಿಕೊಳ್ಳಿ

ಮಾಘ ಶುಕ್ಲ ಸಪ್ತಮಿಯಂದು ಆಚರಿಸಲಾಗುವ ರಥಸಪ್ತಮಿಯು ಸೂರ್ಯ ದೇವರಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ದಿನ ಸೂರ್ಯನನ್ನು ಪೂಜಿಸುವುದರ ಧಾರ್ಮಿಕ ಮಹತ್ವ, ಅದರಿಂದಾಗುವ ಆರೋಗ್ಯ ಮತ್ತು ಸಂಪತ್ತಿನ ಪ್ರಯೋಜನಗಳು ಹಾಗೂ ರಾಶಿಗಳ ಪ್ರಕಾರ ಪಠಿಸಬೇಕಾದ ಸೂರ್ಯ ಮಂತ್ರಗಳ ಬಗ್ಗೆ ಈ ಲೇಖನವು ವಿವರಿಸುತ್ತದೆ.
Read Full Story

04:18 PM (IST) Jan 24

ಟ್ರಂಪ್‌ ಸುಂಕಾಸ್ತ್ರದ ಪ್ರಭಾವ, ಗೇಣು ಬಟ್ಟೆಗಾಗಿ ಅಮೆರಿಕದಲ್ಲಿ ಬಡಿದಾಟ ಶುರು!

US Clothing Crisis: Trump's 50% Tariff on Indian Garments Backfires ಅಮೆರಿಕ ಭಾರತದ ಮೇಲೆ ಸುಂಕ ವಿಧಿಸಿದ್ದು, ಇದು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಆದರೆ, ಈ ಸುಂಕಗಳಿಂದ ಭಾರತಕ್ಕಿಂತ ಅಮೆರಿಕ ಹೆಚ್ಚು ಹೊಡೆತ ಅನುಭವಿಸುತ್ತಿದೆ ಅನ್ನೋದು ಗೊತ್ತಾಗಿದೆ.

 

Read Full Story

04:15 PM (IST) Jan 24

ವೇದಿಕೆ ಮೇಲೆ ಸೊಂಟಕ್ಕೆ ಕೈ ಹಾಕಿ ಅಸಭ್ಯ ವರ್ತನೆ, ನೋವು ತೋಡಿಕೊಂಡ ನಟಿ ಮೌನಿ ರಾಯ್

ವೇದಿಕೆ ಮೇಲೆ ಸೊಂಟಕ್ಕೆ ಕೈ ಹಾಕಿ ಅಸಭ್ಯ ವರ್ತನೆ, ನಟಿ ಮೌನಿ ರಾಯ್ ನೋವಿನ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ವೇದಿಕೆ ಮೇಲೆ ನಡೆದ ಘಟನೆ ಏನು? ಮೌನಿ ರಾಯ್ ಸೊಂಟಕ್ಕೆ ಕೈ ಹಾಕಿದ್ದು ಯಾರು?

Read Full Story

11:41 AM (IST) Jan 24

ಜೈಲಲ್ಲೇ ಅರಳಿದ ಪ್ರೀತಿ - ಪೆರೋಲ್ ಪಡೆದು ಹಸೆಮಣೆ ಏರಿದ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳು!

ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಲ್ವಾರ್ ಜೈಲಿನಲ್ಲಿದ್ದ ಪ್ರಿಯಾ ಸೇಠ್‌ ಮತ್ತು ಹನುಮಾನ್ ಪ್ರಸಾದ್‌ ಎಂಬ ಇಬ್ಬರು ಕೈದಿಗಳ ನಡುವೆ ಪ್ರೀತಿ ಹುಟ್ಟಿದೆ. ಸ್ನೇಹದಿಂದ ಆರಂಭವಾದ ಇವರ ಸಂಬಂಧವು ಪ್ರೇಮಕ್ಕೆ ತಿರುಗಿ, ಇದೀಗ ರಾಜಸ್ಥಾನ ಹೈಕೋರ್ಟ್‌ನಿಂದ ಪರೋಲ್‌ ಪಡೆದು ವಿವಾಹವಾಗಿದ್ದಾರೆ.
Read Full Story

09:33 AM (IST) Jan 24

2025ರಲ್ಲಿ ಎಫ್‌ಡಿಐ ಹೂಡಿಕೆ ಶೇ.73ರಷ್ಟು ಭಾರೀ ಏರಿಕೆ! ₹4.2 ಲಕ್ಷ ಕೋಟಿ ಬಂಡವಾಳ ಹೂಡಿಕೆ

2025ರ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ.73ರಷ್ಟು ಹೆಚ್ಚಾಗಿದ್ದು, ₹4.2 ಲಕ್ಷ ಕೋಟಿ ತಲುಪಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಇದೇ ವೇಳೆ, ಪ್ರಧಾನಿ ಮೋದಿ 18ನೇ ರೋಜ್ಗಾರ್‌ ಮೇಳದಲ್ಲಿ 61,000 ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. 

Read Full Story

07:51 AM (IST) Jan 24

ಟಾಟಾದ 17 ಹೊಸ ದೈತ್ಯ ಟ್ರಕ್‌ಗಳು ಮಾರುಕಟ್ಟೆಗೆ

ಟಾಟಾ ಮೋಟಾರ್ಸ್ 17 ಹೊಸ ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಹೊಚ್ಚಹೊಸ ಅಜುರಾ, ಇ.ವಿ. ಟ್ರಕ್‌ಗಳು ಮತ್ತು ಸುಧಾರಿತ ಪ್ರೈಮಾ, ಸಿಗ್ನಾ ಮಾದರಿಗಳು ಸೇರಿದ್ದು, ಇವುಗಳು ಅಧಿಕ ಪೇಲೋಡ್ ಸಾಮರ್ಥ್ಯ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.

Read Full Story

07:05 AM (IST) Jan 24

ಡಿಎಂಕೆ ಸರ್ಕಾರದ ಪತನಕ್ಕೆ ಕ್ಷಣಗಣನೆ, ಚಿನ್ನ ಕಳ್ಳರು ಜೈಲಿಗೆ - ಪ್ರಧಾನಿ ಮೋದಿ ಗುಡುಗು

ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಅದರ ಪತನ ನಿಶ್ಚಿತ ಎಂದಿದ್ದಾರೆ. ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ದುರಾಡಳಿತವನ್ನು ಟೀಕಿಸಿದ ಅವರು, ಶಬರಿಮಲೆ ಚಿನ್ನ ಕಳ್ಳರನ್ನು ಜೈಲಿಗಟ್ಟುವುದಾಗಿ 'ಮೋದಿ ಗ್ಯಾರಂಟಿ' ನೀಡಿದ್ದಾರೆ.

Read Full Story

More Trending News