Asianet Suvarna News Asianet Suvarna News

ಯಮಧರ್ಮರಾಯನಿಂದ ಕೊರೋನಾ ಜಾಗೃತಿ: ಮನೆಯಲ್ಲಿರಿ ಇಲ್ಲದಿದ್ರೆ ಯಮಲೋಕಕ್ಕೆ ಬನ್ನಿ..!

ಯಮನ ವೇಷ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಯುವಕರ ತಂಡ| ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮ| ಲಾಕ್‌ಡೌನ್‌ ಮುಗಿಯುವವರೆಗೂ ಯಾರೂ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡ ಯಮ|

ಹಾವೇರಿ(ಏ.25):ಯುವಕರ ತಂಡವೊಂದು ಯಮನ ವೇಷ ಹಾಕುವ ಮೂಲಕ ಮಹಾಮಾರಿ ಕೊರೋನಾ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯಕ್ರಮವೊಂದನ್ನ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಹಮ್ಮಿಕೊಂಡಿತ್ತು. ಯುವಕರಿಗೆ ಪೊಲೀಸರೂ ಕೂಡ ಸಾಥ್‌ ನೀಡಿದ್ದರು. 

ಲಾಕ್‌ಡೌನ್ ಸಡಿಲಿಕೆ: ಮದ್ಯದ ಕತೆ ಏನು? ವಿನಾಯಿತಿ ಇದೆಯಾ?

ಮನೆಯಲ್ಲಿರಿ ಇಲ್ಲದಿದ್ರೆ ಯಮಲೋಕಕ್ಕೆ ಬನ್ನಿ ಎಂದು ಹೇಳುವ ಮೂಲಕ ಯುವಕರ ತಂಡ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಲಾಕ್‌ಡೌನ್‌ ಮುಗಿಯುವವರೆಗೂ ಯಾರೂ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.  
 

Video Top Stories