Asianet Suvarna News Asianet Suvarna News

ಇದೇನಿದು,, ಇದ್ದಕ್ಕಿದ್ದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಮಾಡಿ ಎಂದ ರಮೇಶ್ !

ಬೆಳಗಾವಿ[ನ . 16]  ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ  ಅನರ್ಹ ಶಾಸಕ, ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿಯಾಗಲು ಡಿಕೆಶಿ ಮಾತ್ರ ಕಾರಣವಲ್ಲ. ಹೆಬ್ಬಾಳ್ಕರ್ ಸೀನಿಯರ್ ಆದ ಮೇಲೆ ಸಿಎಂ ಮಾಡಿ, ನಾನು ಸೀನಿಯರ್ ನನ್ನ ತಲೆ ಮೇಲೆ ಅವರನ್ನು ಕೂರಿಸಬೇಡಿ ಎಂದಿದ್ದಾರೆ.

ಬೆಳಗಾವಿ[ನ . 16]  ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ  ಅನರ್ಹ ಶಾಸಕ, ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸೇರಲು ರಮೇಶ್ ಮತ್ತು ತಂಡ ಮುಂದಿಟ್ಟಿದ್ದ ಆ ಒಂದೇ ಒಂದು ಕಂಡಿಶನ್

ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿಯಾಗಲು ಡಿಕೆಶಿ ಮಾತ್ರ ಕಾರಣವಲ್ಲ. ಹೆಬ್ಬಾಳ್ಕರ್ ಸೀನಿಯರ್ ಆದ ಮೇಲೆ ಸಿಎಂ ಮಾಡಿ, ನಾನು ಸೀನಿಯರ್ ನನ್ನ ತಲೆ ಮೇಲೆ ಅವರನ್ನು ಕೂರಿಸಬೇಡಿ ಎಂದಿದ್ದಾರೆ.

Video Top Stories