Asianet Suvarna News Asianet Suvarna News

'ಡಿಕೆ ಶಿವಕುಮಾರ್​ ಕೊತ್ವಾಲ್ ರಾಮಚಂದ್ರ ಶಿಷ್ಯನ ಮನಸ್ಥಿತಿಯಲ್ಲಿದ್ದಾರೆ'

 ಒಂದು ಫೋನ್ ಟ್ಯಾಪಿಂಗ್ ಆರೋಪ ಮತ್ತೊಂದು ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನ ಬಿಜೆಪಿ ನಾಯಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

 ಚಿಕ್ಕಮಗಳೂರು, (ಆ.24): ಒಂದು ಫೋನ್ ಟ್ಯಾಪಿಂಗ್ ಆರೋಪ ಮತ್ತೊಂದು ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನ ಬಿಜೆಪಿ ನಾಯಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್​ ಒಬ್ಬ ದೊಡ್ಡ ಕಳ್ಳ ಎಂದ ಬಿಜೆಪಿ ಎಂಎಲ್‌ಸಿ

ಬಿಜೆಪಿ ವಿಧಾನಪರಿಷತ್ ಸದಸ್ಯರೊಬ್ಬರು ಡಿಕೆಶಿ ಒಬ್ಬ ದೊಡ್ಡ ಕಳ್ಳ ಅಂದ್ರೆ, ಮತ್ತೊಂದೆಡೆ ಸಚಿವರೊಬ್ಬರು ಡಿಕೆ ಶಿವಕುಮಾರ್​ ಕೊತ್ವಾಲ್ ರಾಮಚಂದ್ರನ ಶಿಷ್ಯನ ಮನಸ್ಥಿತಿಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.