Asianet Suvarna News Asianet Suvarna News

Panchang: ಇಂದು ಕೃಷ್ಣನಿಗೆ ಬೆಣ್ಣೆ ಸೇವೆ ಮಾಡಿಸಿದರೆ ಕೇಶವಕೃಪೆ ನಿಮ್ಮ ಮೇಲೆ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Jan 4, 2023, 9:23 AM IST | Last Updated Jan 4, 2023, 9:23 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಮಂಗಳ ವಾರ, ತ್ರಯೋದಶಿ ತಿಥಿ, ರೋಹಿಣಿ ನಕ್ಷತ್ರ.  

ಬುಧವಾರ ರೋಹಿಣಿ ನಕ್ಷತ್ರ ಬಂದಿರುವುದು ವಿಷ್ಣು ಆರಾಧನೆಗೆ ಸೂಕ್ತವಾಗಿದೆ. ಕೃಷ್ಣ ಸನ್ನಿಧಾನಕ್ಕೆ ಹೋಗಿ ತುಳಸಿ ಅರ್ಪಿಸಿ ಇಲ್ಲವೇ ಬೆಣ್ಣೆ ಅರ್ಪಣೆ ಕೂಡಾ ಶ್ರೇಷ್ಠವಾಗಿದೆ. ಪ್ರೀತಿಗೆ ಒಲಿಯುವ ಕೃಷ್ಣನನ್ನು ಬಹಳ ಪ್ರೀತಿಯಿಂದ ಕಾಣಿರಿ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. 
 

Monthly horoscope Aries: ಮೇಷ ರಾಶಿಗೆ ನೋ ವರಿ ತಿಂಗಳು ಜನವರಿ

Video Top Stories