Asianet Suvarna News Asianet Suvarna News

’ಅಸ್ನೋಟಿಕರ್ ಎಲ್ಲಿಂದ ಬಂದವ? ಆರೋಗ್ಯ ಸರಿಯಿದ್ದವರಿಗ್ಯಾಕೆ ಆಪರೇಶನ್?’

ಉತ್ತರ ಕನ್ನಡ ಜಿಲ್ಲೆಯಲ್ಲಿ ದೋಸ್ತಿ ಸೋಲಿಗೆ ಕಾರಣಗಳನ್ನು ಆರ್.ವಿ.ದೇಶಪಾಂಡೆ  ಬಿಚ್ಚಿಟ್ಟಿದ್ದಾರೆ. ಆನಂದ್ ಅಸ್ನೋಟಿಕರ್ ಮೇಲೆ ವಾಗ್ದಾಳಿ ನಡೆಸಿದ್ದು ನಮ್ಮ ಮೇಲೆ ಆಪರೇಶನ್ ಮಾಡಲು ನಮಗೆ ಏನಾಗಿದೆ.. ಒಳ್ಳೆ  ಆರೋಗ್ಯ ಇದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ದೋಸ್ತಿ ಸೋಲಿಗೆ ಕಾರಣಗಳನ್ನು ಆರ್.ವಿ.ದೇಶಪಾಂಡೆ  ಬಿಚ್ಚಿಟ್ಟಿದ್ದಾರೆ. ಆನಂದ್ ಅಸ್ನೋಟಿಕರ್ ಮೇಲೆ ವಾಗ್ದಾಳಿ ನಡೆಸಿದ್ದು ನಮ್ಮ ಮೇಲೆ ಆಪರೇಶನ್ ಮಾಡಲು ನಮಗೆ ಏನಾಗಿದೆ.. ಒಳ್ಳೆ  ಆರೋಗ್ಯ ಇದೆ ಎಂದು ಹೇಳಿದ್ದಾರೆ.

Video Top Stories