Asianet Suvarna News Asianet Suvarna News

ಡಿಕೆಶಿಗೆ ಅವಮಾನ ಸಹಿಸಲ್ಲ; ಟ್ರಬಲ್ ಶೂಟರ್ ಹೊಗಳಿದ ಬಂಡಾಯ ಶಾಸಕ!

ರಾಜಕೀಯವೇ ಹಾಗೇ. ಯಾರು? ಹೇಗೆ? ಯಾವಾಗ? ಏನ್ಮಾಡ್ತಾರೆ? ಏನು ಹೇಳ್ತಾರೆ? ಎಂದು ಹೇಳಕ್ಕಾಗಲ್ಲ. ಮುಂಬೈ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಡಿ.ಕೆ. ಶಿವಕುಮಾರ್ ಹಠ ಹಿಡಿದು ಕೂತಿದ್ದಾರೆ. ಡಿಕೆಶಿಯವರನ್ನು ಭೇಟಿಯಾಗಲ್ಲ ಎಂದು ಬಂಡಾಯ ಶಾಸಕರು ಖಡಕ್ ಮಾತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಬಂಡಾಯ ಶಾಸಕರೊಬ್ಬರು, ಡಿಕೆಶಿಗೆ ಆಗುವ ಅವಮಾನ ಸಹಿಸಲ್ಲ, ಅವರಿಂದಾಗಿಯೇ ನಾವು ಬೆಳೆದಿದ್ದೇವೆ,  ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.     

ಮುಂಬೈ (ಜು.10): ರಾಜಕೀಯವೇ ಹಾಗೇ. ಯಾರು? ಹೇಗೆ? ಯಾವಾಗ? ಏನ್ಮಾಡ್ತಾರೆ? ಏನು ಹೇಳ್ತಾರೆ? ಎಂದು ಹೇಳಕ್ಕಾಗಲ್ಲ. ಮುಂಬೈ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಡಿ.ಕೆ. ಶಿವಕುಮಾರ್ ಹಠ ಹಿಡಿದು ಕೂತಿದ್ದಾರೆ. ಡಿಕೆಶಿಯವರನ್ನು ಭೇಟಿಯಾಗಲ್ಲ ಎಂದು ಬಂಡಾಯ ಶಾಸಕರು ಖಡಕ್ ಮಾತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಬಂಡಾಯ ಶಾಸಕರೊಬ್ಬರು, ಡಿಕೆಶಿಗೆ ಆಗುವ ಅವಮಾನ ಸಹಿಸಲ್ಲ, ಅವರಿಂದಾಗಿಯೇ ನಾವು ಬೆಳೆದಿದ್ದೇವೆ,  ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.     

Video Top Stories