ತುಮಕೂರು : ಸಿಪಿಐ ಪಾರ್ವತಮ್ಮ ವಿರುದ್ಧ ದೂರು
ತುಮಕೂರು [ಸೆ.03] ನಗರ ವೃತ್ತ ನಿರೀಕ್ಷಕರಾದ ಪಾರ್ವತಮ್ಮ ವಿರುದ್ದ ಮಾನವಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ.
ರೌಡಿಶೀಟರ್ ಪರೇಡ್ ವೇಳೆ ಅಸಂವಿಧಾನಿಕ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾ. ಡಿ.ಎಚ್ ವಘೇಲಾ ಹಾಗೂ ಐಜಿ, ಎಸ್ಪಿಗೆ ದೂರು ನೀಡಲಾಗಿದೆ.
ಪ್ರಕರಣದ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ತುಮಕೂರು [ಸೆ.03] ನಗರ ವೃತ್ತ ನಿರೀಕ್ಷಕರಾದ ಪಾರ್ವತಮ್ಮ ವಿರುದ್ದ ಮಾನವಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ.
ರೌಡಿಶೀಟರ್ ಪರೇಡ್ ವೇಳೆ ಅಸಂವಿಧಾನಿಕ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾ. ಡಿ.ಎಚ್ ವಘೇಲಾ ಹಾಗೂ ಐಜಿ, ಎಸ್ಪಿಗೆ ದೂರು ನೀಡಲಾಗಿದೆ.
ಪ್ರಕರಣದ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.