ತನಿಖೆ ಮಾಡಿಸ್ತೇವೆ ಎನ್ನುತ್ತಲೇ ರಾಮುಲು ‘ಅಣ್ಣ’ ಗೆ ಡಿಕೆಶಿ ಕೊಟ್ಟ ಪಂಚ್!
ಒಂದು ಸರ್ಕಾರ ಶಿವಳ್ಳಿಯವರ ಸಾವಿಗೆ ಕಾರಣವಾಗಿದೆ. ಕುಮಾರಸ್ವಾಮಿ ನೇತೃತ್ವದ ಸರಕಾರ ಮತ್ತು ಕಾಂಗ್ರೆಸ್ ಶಿವಳ್ಳೀಯವರ ಸಾವಿಗೆ ಕಾರಣವಾಗಿದೆಯೇ? ಇಂಥ ಹೇಳಿಕೆ ನೀಡಿರುವ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ನಾವೇ ದೂರು ದಾಖಲು ಮಾಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಒಂದು ಸರ್ಕಾರ ಶಿವಳ್ಳಿಯವರ ಸಾವಿಗೆ ಕಾರಣವಾಗಿದೆ. ಕುಮಾರಸ್ವಾಮಿ ನೇತೃತ್ವದ ಸರಕಾರ ಮತ್ತು ಕಾಂಗ್ರೆಸ್ ಶಿವಳ್ಳೀಯವರ ಸಾವಿಗೆ ಕಾರಣವಾಗಿದೆಯೇ? ಇಂಥ ಹೇಳಿಕೆ ನೀಡಿರುವ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ನಾವೇ ದೂರು ದಾಖಲು ಮಾಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.