Asianet Suvarna News Asianet Suvarna News

ತನಿಖೆ ಮಾಡಿಸ್ತೇವೆ ಎನ್ನುತ್ತಲೇ  ರಾಮುಲು ‘ಅಣ್ಣ’ ಗೆ ಡಿಕೆಶಿ ಕೊಟ್ಟ ಪಂಚ್!

ಒಂದು ಸರ್ಕಾರ ಶಿವಳ್ಳಿಯವರ ಸಾವಿಗೆ ಕಾರಣವಾಗಿದೆ. ಕುಮಾರಸ್ವಾಮಿ ನೇತೃತ್ವದ ಸರಕಾರ ಮತ್ತು ಕಾಂಗ್ರೆಸ್ ಶಿವಳ್ಳೀಯವರ ಸಾವಿಗೆ ಕಾರಣವಾಗಿದೆಯೇ? ಇಂಥ ಹೇಳಿಕೆ ನೀಡಿರುವ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ನಾವೇ ದೂರು ದಾಖಲು ಮಾಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಒಂದು ಸರ್ಕಾರ ಶಿವಳ್ಳಿಯವರ ಸಾವಿಗೆ ಕಾರಣವಾಗಿದೆ. ಕುಮಾರಸ್ವಾಮಿ ನೇತೃತ್ವದ ಸರಕಾರ ಮತ್ತು ಕಾಂಗ್ರೆಸ್ ಶಿವಳ್ಳೀಯವರ ಸಾವಿಗೆ ಕಾರಣವಾಗಿದೆಯೇ? ಇಂಥ ಹೇಳಿಕೆ ನೀಡಿರುವ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ನಾವೇ ದೂರು ದಾಖಲು ಮಾಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

Video Top Stories