ಜೆಡಿಎಸ್ನವರು ಬಿಜೆಪಿಗೆ ಮತ: ಜಿಟಿಡಿ ಹೇಳಿಕೆಗೆ ವಿಜಯ್ ಶಂಕರ್ ಹೇಳಿದಿಷ್ಟು..
ಜೆಡಿಎಸ್ನವರು ಬಿಜೆಪಿಗೆ ಮತ: ಜಿಟಿಡಿ ಹೇಳಿಕೆಗೆ ವಿಜಯ್ ಶಂಕರ್ ಹೇಳಿದಿಷ್ಟು..
ಮೈಸೂರಿನಲ್ಲಿ ಕೆಲ ಜೆಡಿಎಸ್ನವರು ಬಿಜೆಪಿಗೆ ಮತ ಹಾಕಿದ್ದಾರೆಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ. ಜಿ.ಟಿ.ದೇವೇಗೌಡರ ಈ ಹೇಳಿಕೆಯಿಂದ ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನಡೆಯುತ್ತಿದ್ದ ಭಿನ್ನಮತ ಮುಂದುವರಿದಿದ್ಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು ಜಿಟಿಡಿ ಹೇಳಿಕೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮೈಸೂರು ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ದಿಢೀರ್ ಸಭೆ ನಡೆಸಿದರು. ಬಳಿಕ ವಿಜಯ್ ಶಂಕರ್ ಹೇಳಿದ್ದೇನು..? ಕೇಳಿ..