‘ಬಿಜೆಪಿ ಸೋಲಲು ಜನಾರ್ಧನ ರೆಡ್ಡಿ ದೂರವಿಟ್ಟಿದ್ದೇ ಕಾರಣ’
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗದಿರಲು ಕಾರಣವೇನು? ಎಂಬುವುದನ್ನು ವಿಶ್ಲೇಷಿಸಿರುವ ಅದೇ ಪಕ್ಷದ ನಾಯಕ, ಶಾಸಕ ಸೋಮಶೇಖರ ರೆಡ್ಡಿ, ಜನಾರ್ಧನ ರೆಡ್ಡಿಯನ್ನು ದೂರವಿಟ್ಟಿರುವುದೇ ಕಾರಣವೆಂದು ವ್ಯಾಖ್ಯಾನಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗದಿರಲು ಕಾರಣವೇನು? ಎಂಬುವುದನ್ನು ವಿಶ್ಲೇಷಿಸಿರುವ ಅದೇ ಪಕ್ಷದ ನಾಯಕ, ಶಾಸಕ ಸೋಮಶೇಖರ ರೆಡ್ಡಿ, ಜನಾರ್ಧನ ರೆಡ್ಡಿಯನ್ನು ದೂರವಿಟ್ಟಿರುವುದೇ ಕಾರಣವೆಂದು ವ್ಯಾಖ್ಯಾನಿಸಿದ್ದಾರೆ.