Asianet Suvarna News Asianet Suvarna News

Exclusive ಶಿರೂರು ಶ್ರೀ ವಕೀಲರಿಂದ ಸ್ಫೋಟಕ ಮಾಹಿತಿ ಬಹಿರಂಗ

ಶಿರೂರು ಶ್ರೀಗಳ ‘ಅಸಹಜ’ ಸಾವು ಇದೀಗ ಭಾರೀ ಸಂಚಲನವನ್ನು ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರ ವಕೀಲ ರವಿಕಿರಣ್ ಮುರ್ಡೇಶ್ವರ ಕೆಲವು ಸ್ಫೋಟಕ ಮಾಹಿಯನ್ನು ಬಹಿರಂಗಪಡಿಸಿದ್ದಾರೆ. ತನ್ನ ಜೀವಕ್ಕೆ ಅಪಾಯವಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು ಶ್ರೀಗಳು. ಪಟ್ಟದ ದೇವರ ವಿಚಾರವಾಗಿ 6 ಸ್ವಾಮಿಜಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶ್ರೀಗಳು ಸಿದ್ಧತೆ ನಡೆಸಿದ್ದರು, ಎಂದು ವಕೀಲರು ತಿಳಿಸಿದ್ದಾರೆ.  

ಶಿರೂರು ಶ್ರೀಗಳ ‘ಅಸಹಜ’ ಸಾವು ಇದೀಗ ಭಾರೀ ಸಂಚಲನವನ್ನು ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರ ವಕೀಲ ರವಿಕಿರಣ್ ಮುರ್ಡೇಶ್ವರ ಕೆಲವು ಸ್ಫೋಟಕ ಮಾಹಿಯನ್ನು ಬಹಿರಂಗಪಡಿಸಿದ್ದಾರೆ. ತನ್ನ ಜೀವಕ್ಕೆ ಅಪಾಯವಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು ಶ್ರೀಗಳು. ಪಟ್ಟದ ದೇವರ ವಿಚಾರವಾಗಿ 6 ಸ್ವಾಮಿಜಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶ್ರೀಗಳು ಸಿದ್ಧತೆ ನಡೆಸಿದ್ದರು, ಎಂದು ವಕೀಲರು ತಿಳಿಸಿದ್ದಾರೆ.  

Video Top Stories