ಬಂಗಾರಪ್ಪ ಸಮಾಧಿ ಸ್ಥಳಕ್ಕೆ ಸಿಎಂ ಆಗಮನ
ಲೋಕಸಭಾ ಉಪಚುನಾವಣೆಗೆ ಮತದಾರರನ್ನು ಸೆಳೆಯಲು ಸಿಎಂ ಕುಮಾರಸ್ವಾಮಿ ಬಂಗಾರಪ್ಪ ಸಮಾಧಿ ಬಳಿ ಆಗಮಿಸಿದ್ದಾರೆ. ಬಣಗಾರಪ್ಪನವರ ಸಮಾಧಿ ಸ್ಥಳ ಕಾಣಬೇಕೆಂದು ಕಾರ್ಯಕರ್ತರು ಪೆಂಡಾಲ್ ಹಾಕಿಲ್ಲ. ಜೆಡಿಎಸ್ ರಾಜಕೀಯಕ್ಕೆ ಬಿಸಿಲಲ್ಲಿ ಜನ ಬಸವಳಿದಿದ್ದಾರೆ.
ಲೋಕಸಭಾ ಉಪಚುನಾವಣೆಗೆ ಮತದಾರರನ್ನು ಸೆಳೆಯಲು ಸಿಎಂ ಕುಮಾರಸ್ವಾಮಿ ಬಂಗಾರಪ್ಪ ಸಮಾಧಿ ಬಳಿ ಆಗಮಿಸಿದ್ದಾರೆ. ಬಣಗಾರಪ್ಪನವರ ಸಮಾಧಿ ಸ್ಥಳ ಕಾಣಬೇಕೆಂದು ಕಾರ್ಯಕರ್ತರು ಪೆಂಡಾಲ್ ಹಾಕಿಲ್ಲ. ಜೆಡಿಎಸ್ ರಾಜಕೀಯಕ್ಕೆ ಬಿಸಿಲಲ್ಲಿ ಜನ ಬಸವಳಿದಿದ್ದಾರೆ.