Asianet Suvarna News Asianet Suvarna News

ಸರ್ಕಾರವನ್ನೇ ಬೆಚ್ಚಿ ಬೀಳಿಸಿದೆ ಒಂದು ಹಾವು!

ಆಂಧ್ರ ಸರ್ಕಾರವನ್ನೇ ಕಾಡುತ್ತಿದೆ ಭಯಂಕರ ವಿಷಸರ್ಪ! ಕೆರಳಿದ ಸರ್ಪಕ್ಕೆ ಹೆದರಿ ಓಡುತ್ತಿದ್ದಾರೆ ನೂರಾರು ಜನ! ದ್ವೇಷದ ಹಾವು ಅಟ್ಟಾಡಿಸಿಕೊಂಡು ಬಂದು ಕೊಲ್ಲುತ್ತಾ? 1 ಹಾವು 2 ಸಾವು 3 ರಹಸ್ಯ ಏನದು ನಿಗೂಢ ಮರ್ಮ?!
ಒಂದೇ ಊರಿನ 100ಕ್ಕೂ ಹೆಚ್ಚು ಜನರಿಗೆ ಹಾವು ಕಡಿತ! ಘಟ ಸರ್ಪದ ಮುಕ್ತಿಗಾಗಿ ಅಧಿಕಾರಿಗಳಿಂದ ದೇವರ ಮೊರೆ!
 

ಬೆಂಗಳೂರು(ಆ.28): ಆಂಧ್ರಪ್ರದೇಶದ ಜನ ಬೆಚ್ಚಿ ಬಿದ್ದಿದ್ದಾರೆ. ದಿನಕ್ಕೆ 15ಕ್ಕೂ ಹೆಚ್ಚು ಜನ ಹಾವಿನ ಕಡಿತಕ್ಕೆ ಒಳಗಾಗ್ತಿದ್ದಾರೆ. ಕೆರಳಿದ ಆ ಸರ್ಪ, ಸಿಕ್ಕ ಸಿಕ್ಕವರನ್ನ ಬಲಿ ಪಡೀತಿದೆ. ಆ ಸರ್ಪಕ್ಕೆ ಇದುವರೆಗೂ ಸತ್ತವರೆಷ್ಟು ಮಂದಿ ಗೊತ್ತಾ? ಅದೊಂದು ಹಾವು ನಾಯ್ಡು ಸರ್ಕಾರನ್ನ ಕಾಡ್ತಿರೋದ್ಯಾಕೆ? ಆ ಹಾವಿನ ಹಿಂದಿನ ಕಥೆಯಾದ್ರೂ ಏನು? 

ಒಂದು ಹಾವು,  2 ಸಾವು, 100ಕ್ಕೂ ಹೆಚ್ಚು ಮಂದಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ. ಯಾವಾಗ ಏನಾಗುತ್ತೋ ಅನ್ನೋ ಆತಂಕ. ಹೀಗಾಗಿ ದೇವರ ಮೊರೆ ಹೋಗಿದ್ದಾರೆ ಅಲ್ಲಿನ ಸಿಬ್ಬಂದಿ. ಇಷ್ಟೇ ಅಲ್ಲ, ಆ ಹಾವು ಯಾಕೆ ಇಷ್ಟೋಂದು ಜನರನ್ನ ಕಚ್ತಾ ಇದೆ ಅಂತ ಹುಡುಕ್ತಾ ಹೋದಾಗ, ಮೂರು ರಹಸ್ಯಗಳು ಬಯಲಾಗಿವೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories