ಉಡುಪಿಯಲ್ಲಿ ಕೃಷ್ಣನನ್ನು ಚಾಪೆಯಲ್ಲಿ ಸುತ್ತಿಟ್ಟು ಉದ್ವರ್ತನೆ..! ಇಲ್ಲಿವೆ ಫೋಟೋಸ್
ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ವಾರ್ಷಿಕ ಉದ್ವರ್ತನ (ಸ್ವಚ್ಚತಾ) ಕಾರ್ಯಕ್ರಮ ನಡೆಯಿತು. ಪರ್ಯಾಯ ಅದಮಾರು ಮಠ ಮತ್ತು ಇತರ ಮಠಾದೀಶರು ಭಾಗವಹಿಸಿದ್ದರು. ಇಲ್ಲಿವೆ ಫೊಟೋಸ್
18

<p>ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ವಾರ್ಷಿಕ ಉದ್ವರ್ತನ (ಸ್ವಚ್ಚತಾ) ಕಾರ್ಯಕ್ರಮ ನಡೆಯಿತು.</p>
ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ವಾರ್ಷಿಕ ಉದ್ವರ್ತನ (ಸ್ವಚ್ಚತಾ) ಕಾರ್ಯಕ್ರಮ ನಡೆಯಿತು.
28
<p>ಪರ್ಯಾಯ ಅದಮಾರು ಮಠ ಮತ್ತು ಇತರ ಮಠಾದೀಶರು ಭಾಗವಹಿಸಿದ್ದರು.</p>
ಪರ್ಯಾಯ ಅದಮಾರು ಮಠ ಮತ್ತು ಇತರ ಮಠಾದೀಶರು ಭಾಗವಹಿಸಿದ್ದರು.
38
<p>ಕೃಷ್ಣನನ್ನು ಚಾಪೆಯಲ್ಲಿ ಸುತ್ತಿಟ್ಟು ಉದ್ವರ್ತನೆ ನಡೆಯುತ್ತದೆ</p>
ಕೃಷ್ಣನನ್ನು ಚಾಪೆಯಲ್ಲಿ ಸುತ್ತಿಟ್ಟು ಉದ್ವರ್ತನೆ ನಡೆಯುತ್ತದೆ
48
<p>ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಉದ್ವರ್ತನದಲ್ಲಿ ಭಾಗವಹಸಿದ್ದರು.</p>
ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಉದ್ವರ್ತನದಲ್ಲಿ ಭಾಗವಹಸಿದ್ದರು.
58
<p>ಪೊರಕೆ, ನೀರನ್ನಿಟ್ಟು ಎಲ್ಲರೂ ಸೇರಿ ಸ್ವಚ್ಛತೆ ಮಾಡಿದರು.</p>
ಪೊರಕೆ, ನೀರನ್ನಿಟ್ಟು ಎಲ್ಲರೂ ಸೇರಿ ಸ್ವಚ್ಛತೆ ಮಾಡಿದರು.
68
<p>ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು ಭಾಗವಹಿಸಿದ್ದರು.</p>
ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು ಭಾಗವಹಿಸಿದ್ದರು.
78
<p>ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಭಾಗವಹಿಸಿದ್ದರು.</p>
ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಭಾಗವಹಿಸಿದ್ದರು.
88
<p>ಕೃಷ್ಣಮಠದಲ್ಲಿ ಉದ್ವರ್ತನೆಯ ದೃಶ್ಯ</p>
ಕೃಷ್ಣಮಠದಲ್ಲಿ ಉದ್ವರ್ತನೆಯ ದೃಶ್ಯ
Latest Videos