MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಚಿಟ್ಟೆಗೂ ‘ರಾಷ್ಟ್ರೀಯ’ ಮಾನ್ಯತೆ - ಏಳು ಚಿಟ್ಟೆಗಳು ಅಂತಿಮ ಸುತ್ತಿನಲ್ಲಿ

ಚಿಟ್ಟೆಗೂ ‘ರಾಷ್ಟ್ರೀಯ’ ಮಾನ್ಯತೆ - ಏಳು ಚಿಟ್ಟೆಗಳು ಅಂತಿಮ ಸುತ್ತಿನಲ್ಲಿ

ಆಬಾಲವೃದ್ಧರನ್ನು ಆಕರ್ಷಿಸುವ ಚಿಟ್ಟೆಗಳಿಗಿನ್ನು ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ನಾಮಾಂಕಿತಗೊಳ್ಳಲಿದೆ. ಈಗಾಗಲೇ ಪ್ರಾಣಿ, ಪಕ್ಷಿ, ಹಣ್ಣು ಹೂವು, ಮರ ಎಲ್ಲವುಗಳಿಗೂ ರಾಷ್ಟ್ರೀಯ ಮಾನ್ಯತೆಯಿದೆ. ಆದರೆ ಚಿಟ್ಟೆಗಳಿಗೇಕೆ ಈ ಮಾನ್ಯತೆಯಿಲ್ಲ ಎಂಬ ಚಿಂತನೆ ದೇಶದ ಚಿಟ್ಟೆಪ್ರಿಯರಲ್ಲಿ ಹುಟ್ಟಿದ್ದೆ ಈ ಪ್ರಕ್ರಿಯೆ ಪ್ರಾರಂಭಕ್ಕೆ ಕಾರಣವಾಯ್ತು. ಈಗಾಗಲೆ ಚಿಟ್ಟೆಸಂರಕ್ಷಕರು ಹಲವು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

2 Min read
Author : Kannadaprabha News | Asianet News
Published : Sep 15 2020, 12:53 PM IST
Share this Photo Gallery
  • FB
  • TW
  • Linkdin
  • Whatsapp
110
<p>ಆಬಾಲವೃದ್ಧರನ್ನು ಆಕರ್ಷಿಸುವ ಚಿಟ್ಟೆಗಳಿಗಿನ್ನು ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ನಾಮಾಂಕಿತಗೊಳ್ಳಲಿದೆ.</p>

<p>ಆಬಾಲವೃದ್ಧರನ್ನು ಆಕರ್ಷಿಸುವ ಚಿಟ್ಟೆಗಳಿಗಿನ್ನು ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ನಾಮಾಂಕಿತಗೊಳ್ಳಲಿದೆ.</p>

ಆಬಾಲವೃದ್ಧರನ್ನು ಆಕರ್ಷಿಸುವ ಚಿಟ್ಟೆಗಳಿಗಿನ್ನು ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ನಾಮಾಂಕಿತಗೊಳ್ಳಲಿದೆ.

210
<p>ಈಗಾಗಲೇ ಪ್ರಾಣಿ, ಪಕ್ಷಿ, ಹಣ್ಣು ಹೂವು, ಮರ ಎಲ್ಲವುಗಳಿಗೂ ರಾಷ್ಟ್ರೀಯ ಮಾನ್ಯತೆಯಿದೆ. ಆದರೆ ಚಿಟ್ಟೆಗಳಿಗೇಕೆ ಈ ಮಾನ್ಯತೆಯಿಲ್ಲ ಎಂಬ ಚಿಂತನೆ ದೇಶದ ಚಿಟ್ಟೆಪ್ರಿಯರಲ್ಲಿ ಹುಟ್ಟಿದ್ದೆ ಈ ಪ್ರಕ್ರಿಯೆ ಪ್ರಾರಂಭಕ್ಕೆ ಕಾರಣವಾಯ್ತು. ಈಗಾಗಲೆ ಚಿಟ್ಟೆಸಂರಕ್ಷಕರು ಹಲವು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.</p>

<p>ಈಗಾಗಲೇ ಪ್ರಾಣಿ, ಪಕ್ಷಿ, ಹಣ್ಣು ಹೂವು, ಮರ ಎಲ್ಲವುಗಳಿಗೂ ರಾಷ್ಟ್ರೀಯ ಮಾನ್ಯತೆಯಿದೆ. ಆದರೆ ಚಿಟ್ಟೆಗಳಿಗೇಕೆ ಈ ಮಾನ್ಯತೆಯಿಲ್ಲ ಎಂಬ ಚಿಂತನೆ ದೇಶದ ಚಿಟ್ಟೆಪ್ರಿಯರಲ್ಲಿ ಹುಟ್ಟಿದ್ದೆ ಈ ಪ್ರಕ್ರಿಯೆ ಪ್ರಾರಂಭಕ್ಕೆ ಕಾರಣವಾಯ್ತು. ಈಗಾಗಲೆ ಚಿಟ್ಟೆಸಂರಕ್ಷಕರು ಹಲವು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.</p>

ಈಗಾಗಲೇ ಪ್ರಾಣಿ, ಪಕ್ಷಿ, ಹಣ್ಣು ಹೂವು, ಮರ ಎಲ್ಲವುಗಳಿಗೂ ರಾಷ್ಟ್ರೀಯ ಮಾನ್ಯತೆಯಿದೆ. ಆದರೆ ಚಿಟ್ಟೆಗಳಿಗೇಕೆ ಈ ಮಾನ್ಯತೆಯಿಲ್ಲ ಎಂಬ ಚಿಂತನೆ ದೇಶದ ಚಿಟ್ಟೆಪ್ರಿಯರಲ್ಲಿ ಹುಟ್ಟಿದ್ದೆ ಈ ಪ್ರಕ್ರಿಯೆ ಪ್ರಾರಂಭಕ್ಕೆ ಕಾರಣವಾಯ್ತು. ಈಗಾಗಲೆ ಚಿಟ್ಟೆಸಂರಕ್ಷಕರು ಹಲವು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

310
<p>ಈಗಾಗಲೆ ದೇಶದ ಪ್ರಮುಖ ಚಿಟ್ಟೆಗಳಲ್ಲಿ 50 ಚಿಟ್ಟೆಗಳನ್ನು ನ್ಯಾಶನಲ್‌ ಬಟರ್‌ ಫ್ಲೈ ಕ್ಯಾಂಪೇನ್‌ನಲ್ಲಿ ಗುರುತಿಸಲಾಗಿದೆ. ಅದರಲ್ಲಿ 7 ಅಂತಿಮ ಸುತ್ತಿಗೆ ಈಗಾಗಲೇ ಆಯ್ಕೆ ಮಾಡಲಾಗಿದೆ. ಆಕರ್ಷಕ ಬಣ್ಣ, ಹೆಚ್ಚು ಪ್ರದೇಶಗಳಲ್ಲಿ ಲಭ್ಯತೆ ಅವುಗಳ ಗುಣಧರ್ಮವನ್ನಾಧರಿಸಿ ಈ ಆಯ್ಕೆ ನಡೆಸಲಾಗಿದೆ. ಅಂತಿಮ ಸುತ್ತಿಗಾಗಿ ಸೆ. 11 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಅ. 8ರ ವರೆಗೆ ನಡೆಯಲಿದೆ.</p>

<p>ಈಗಾಗಲೆ ದೇಶದ ಪ್ರಮುಖ ಚಿಟ್ಟೆಗಳಲ್ಲಿ 50 ಚಿಟ್ಟೆಗಳನ್ನು ನ್ಯಾಶನಲ್‌ ಬಟರ್‌ ಫ್ಲೈ ಕ್ಯಾಂಪೇನ್‌ನಲ್ಲಿ ಗುರುತಿಸಲಾಗಿದೆ. ಅದರಲ್ಲಿ 7 ಅಂತಿಮ ಸುತ್ತಿಗೆ ಈಗಾಗಲೇ ಆಯ್ಕೆ ಮಾಡಲಾಗಿದೆ. ಆಕರ್ಷಕ ಬಣ್ಣ, ಹೆಚ್ಚು ಪ್ರದೇಶಗಳಲ್ಲಿ ಲಭ್ಯತೆ ಅವುಗಳ ಗುಣಧರ್ಮವನ್ನಾಧರಿಸಿ ಈ ಆಯ್ಕೆ ನಡೆಸಲಾಗಿದೆ. ಅಂತಿಮ ಸುತ್ತಿಗಾಗಿ ಸೆ. 11 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಅ. 8ರ ವರೆಗೆ ನಡೆಯಲಿದೆ.</p>

ಈಗಾಗಲೆ ದೇಶದ ಪ್ರಮುಖ ಚಿಟ್ಟೆಗಳಲ್ಲಿ 50 ಚಿಟ್ಟೆಗಳನ್ನು ನ್ಯಾಶನಲ್‌ ಬಟರ್‌ ಫ್ಲೈ ಕ್ಯಾಂಪೇನ್‌ನಲ್ಲಿ ಗುರುತಿಸಲಾಗಿದೆ. ಅದರಲ್ಲಿ 7 ಅಂತಿಮ ಸುತ್ತಿಗೆ ಈಗಾಗಲೇ ಆಯ್ಕೆ ಮಾಡಲಾಗಿದೆ. ಆಕರ್ಷಕ ಬಣ್ಣ, ಹೆಚ್ಚು ಪ್ರದೇಶಗಳಲ್ಲಿ ಲಭ್ಯತೆ ಅವುಗಳ ಗುಣಧರ್ಮವನ್ನಾಧರಿಸಿ ಈ ಆಯ್ಕೆ ನಡೆಸಲಾಗಿದೆ. ಅಂತಿಮ ಸುತ್ತಿಗಾಗಿ ಸೆ. 11 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಅ. 8ರ ವರೆಗೆ ನಡೆಯಲಿದೆ.

410
<p>ಸಾರ್ವಜನಿಕರು, ಚಿಟ್ಟೆಪ್ರಿಯರು ಪಾಲ್ಗೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಆಯ್ಕೆಯ ಚಿಟ್ಟೆಯಾವುದು ಎಂದು ಶಿಫಾರಸು ಮಾಡಬಹುದಾಗಿದೆ. ಹೀಗೆ ಆಯ್ಕೆಗೊಂಡ ಚಿಟ್ಟೆಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವರು. ಬಳಿಕ ಕೇಂದ್ರದಿಂದ ‘ರಾಷ್ಟ್ರೀಯ ಚಿಟ್ಟೆ’ಯ ಘೋಷಣೆ ಆಗಲಿದೆ.</p>

<p>ಸಾರ್ವಜನಿಕರು, ಚಿಟ್ಟೆಪ್ರಿಯರು ಪಾಲ್ಗೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಆಯ್ಕೆಯ ಚಿಟ್ಟೆಯಾವುದು ಎಂದು ಶಿಫಾರಸು ಮಾಡಬಹುದಾಗಿದೆ. ಹೀಗೆ ಆಯ್ಕೆಗೊಂಡ ಚಿಟ್ಟೆಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವರು. ಬಳಿಕ ಕೇಂದ್ರದಿಂದ ‘ರಾಷ್ಟ್ರೀಯ ಚಿಟ್ಟೆ’ಯ ಘೋಷಣೆ ಆಗಲಿದೆ.</p>

ಸಾರ್ವಜನಿಕರು, ಚಿಟ್ಟೆಪ್ರಿಯರು ಪಾಲ್ಗೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಆಯ್ಕೆಯ ಚಿಟ್ಟೆಯಾವುದು ಎಂದು ಶಿಫಾರಸು ಮಾಡಬಹುದಾಗಿದೆ. ಹೀಗೆ ಆಯ್ಕೆಗೊಂಡ ಚಿಟ್ಟೆಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವರು. ಬಳಿಕ ಕೇಂದ್ರದಿಂದ ‘ರಾಷ್ಟ್ರೀಯ ಚಿಟ್ಟೆ’ಯ ಘೋಷಣೆ ಆಗಲಿದೆ.

510
<p>ದೇಶದ ವಿವಿಧ ರಾಜ್ಯಗಳಲ್ಲಿ ಕಂಡುಬರುವ ಏಳು ಚಿಟ್ಟೆಗಳು ಈಗಾಗಲೇ ಅಂತಿಮ ಸುತ್ತಿನಲ್ಲಿವೆ.</p><p>ಫೈವ್‌ ಬಾರ್‌ ಸ್ವಾರ್ಡ್‌ ಟೇಲ್‌&nbsp;<br />ಕೃಷ್ಣ ಪಿಕಾಕ್‌: ತುಂಬಾ ಸುಂದರ&nbsp;<br />ಕಾಮನ್‌ ಜೆಝೆಬೆಲ್‌&nbsp;<br />ಆರೆಂಜ್‌ ಓಕ್‌ ಲೀಫ್&nbsp;<br />&nbsp;ಕಾಮನ್‌ ನವಾಬ್&nbsp;<br />ಎಲ್ಲೋ ಗಾರ್ಗನ್&nbsp;<br />&nbsp;ನಾರ್ತನ್‌ ಜಂಗಲ್‌ ಕ್ವೀನ್&nbsp;</p>

<p>ದೇಶದ ವಿವಿಧ ರಾಜ್ಯಗಳಲ್ಲಿ ಕಂಡುಬರುವ ಏಳು ಚಿಟ್ಟೆಗಳು ಈಗಾಗಲೇ ಅಂತಿಮ ಸುತ್ತಿನಲ್ಲಿವೆ.</p><p>ಫೈವ್‌ ಬಾರ್‌ ಸ್ವಾರ್ಡ್‌ ಟೇಲ್‌&nbsp;<br />ಕೃಷ್ಣ ಪಿಕಾಕ್‌: ತುಂಬಾ ಸುಂದರ&nbsp;<br />ಕಾಮನ್‌ ಜೆಝೆಬೆಲ್‌&nbsp;<br />ಆರೆಂಜ್‌ ಓಕ್‌ ಲೀಫ್&nbsp;<br />&nbsp;ಕಾಮನ್‌ ನವಾಬ್&nbsp;<br />ಎಲ್ಲೋ ಗಾರ್ಗನ್&nbsp;<br />&nbsp;ನಾರ್ತನ್‌ ಜಂಗಲ್‌ ಕ್ವೀನ್&nbsp;</p>

ದೇಶದ ವಿವಿಧ ರಾಜ್ಯಗಳಲ್ಲಿ ಕಂಡುಬರುವ ಏಳು ಚಿಟ್ಟೆಗಳು ಈಗಾಗಲೇ ಅಂತಿಮ ಸುತ್ತಿನಲ್ಲಿವೆ.

ಫೈವ್‌ ಬಾರ್‌ ಸ್ವಾರ್ಡ್‌ ಟೇಲ್‌ 
ಕೃಷ್ಣ ಪಿಕಾಕ್‌: ತುಂಬಾ ಸುಂದರ 
ಕಾಮನ್‌ ಜೆಝೆಬೆಲ್‌ 
ಆರೆಂಜ್‌ ಓಕ್‌ ಲೀಫ್ 
 ಕಾಮನ್‌ ನವಾಬ್ 
ಎಲ್ಲೋ ಗಾರ್ಗನ್ 
 ನಾರ್ತನ್‌ ಜಂಗಲ್‌ ಕ್ವೀನ್ 

610
<p>ಈಗಾಗಲೇ ‘ಸೌದರ್ನ್‌ ಬರ್ಡ್‌ ವಿಂಗ್‌’ ಕರ್ನಾಟಕ ರಾಜ್ಯ ಚಿಟ್ಟೆಎಂದು ಗುರುತಿಸಲ್ಪಟ್ಟಿದೆ. 2018 ರಲ್ಲಿ ರಾಜ್ಯ ಸರ್ಕಾರ ಈ ಮಾನ್ಯತೆ ನೀಡಿದೆ.</p>

<p>ಈಗಾಗಲೇ ‘ಸೌದರ್ನ್‌ ಬರ್ಡ್‌ ವಿಂಗ್‌’ ಕರ್ನಾಟಕ ರಾಜ್ಯ ಚಿಟ್ಟೆಎಂದು ಗುರುತಿಸಲ್ಪಟ್ಟಿದೆ. 2018 ರಲ್ಲಿ ರಾಜ್ಯ ಸರ್ಕಾರ ಈ ಮಾನ್ಯತೆ ನೀಡಿದೆ.</p>

ಈಗಾಗಲೇ ‘ಸೌದರ್ನ್‌ ಬರ್ಡ್‌ ವಿಂಗ್‌’ ಕರ್ನಾಟಕ ರಾಜ್ಯ ಚಿಟ್ಟೆಎಂದು ಗುರುತಿಸಲ್ಪಟ್ಟಿದೆ. 2018 ರಲ್ಲಿ ರಾಜ್ಯ ಸರ್ಕಾರ ಈ ಮಾನ್ಯತೆ ನೀಡಿದೆ.

710
<p>ಐದು ರಾಜ್ಯಗಳಲ್ಲಿ ಚಿಟ್ಟೆಗೆ ಮಾನ್ಯತೆ: ದೇಶದ ಐದು ರಾಜ್ಯಗಳಲ್ಲಿ ಚಿಟ್ಟೆಗಳಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. 2015 ಮಹಾರಾಷ್ಟ್ರ ಮೊಟ್ಟಮೊದಲು ಬ್ಲೂ ಮರಮೊನ್‌ ಹೆಸರಿನ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಘೋಷಿಸಿತು.&nbsp;</p>

<p>ಐದು ರಾಜ್ಯಗಳಲ್ಲಿ ಚಿಟ್ಟೆಗೆ ಮಾನ್ಯತೆ: ದೇಶದ ಐದು ರಾಜ್ಯಗಳಲ್ಲಿ ಚಿಟ್ಟೆಗಳಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. 2015 ಮಹಾರಾಷ್ಟ್ರ ಮೊಟ್ಟಮೊದಲು ಬ್ಲೂ ಮರಮೊನ್‌ ಹೆಸರಿನ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಘೋಷಿಸಿತು.&nbsp;</p>

ಐದು ರಾಜ್ಯಗಳಲ್ಲಿ ಚಿಟ್ಟೆಗೆ ಮಾನ್ಯತೆ: ದೇಶದ ಐದು ರಾಜ್ಯಗಳಲ್ಲಿ ಚಿಟ್ಟೆಗಳಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. 2015 ಮಹಾರಾಷ್ಟ್ರ ಮೊಟ್ಟಮೊದಲು ಬ್ಲೂ ಮರಮೊನ್‌ ಹೆಸರಿನ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಘೋಷಿಸಿತು. 

810
<p>ಉತ್ತರಾಖಂಡ ಕಾಮನ್‌ ಪಿಕಾಕ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಮಾನ್ಯತೆ ನೀಡಿತು. ಬಳಿಕ ಕರ್ನಾಟಕ ಸೌದರ್ನ್‌ ಬರ್ಡ್‌ ವಿಂಗ್‌ ಅನ್ನು, ಕೇರಳ ಮಲಬಾರ್‌ ಬ್ರ್ಯಾಂಡ್‌ ಪಿಕಾಕ್‌ ಅನ್ನು, ತಮಿಳುನಾಡು ತಮಿಳ್‌ ಯಮನ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಮಾನ್ಯತೆ ನೀಡಿವೆ.</p>

<p>ಉತ್ತರಾಖಂಡ ಕಾಮನ್‌ ಪಿಕಾಕ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಮಾನ್ಯತೆ ನೀಡಿತು. ಬಳಿಕ ಕರ್ನಾಟಕ ಸೌದರ್ನ್‌ ಬರ್ಡ್‌ ವಿಂಗ್‌ ಅನ್ನು, ಕೇರಳ ಮಲಬಾರ್‌ ಬ್ರ್ಯಾಂಡ್‌ ಪಿಕಾಕ್‌ ಅನ್ನು, ತಮಿಳುನಾಡು ತಮಿಳ್‌ ಯಮನ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಮಾನ್ಯತೆ ನೀಡಿವೆ.</p>

ಉತ್ತರಾಖಂಡ ಕಾಮನ್‌ ಪಿಕಾಕ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಮಾನ್ಯತೆ ನೀಡಿತು. ಬಳಿಕ ಕರ್ನಾಟಕ ಸೌದರ್ನ್‌ ಬರ್ಡ್‌ ವಿಂಗ್‌ ಅನ್ನು, ಕೇರಳ ಮಲಬಾರ್‌ ಬ್ರ್ಯಾಂಡ್‌ ಪಿಕಾಕ್‌ ಅನ್ನು, ತಮಿಳುನಾಡು ತಮಿಳ್‌ ಯಮನ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಮಾನ್ಯತೆ ನೀಡಿವೆ.

910
<p>ಎರಡು ಇಂಚು ಗಾತ್ರದ ಪೇಂಟೆಂಡ್‌ ಲೇಡಿ ಎಂಬ ಹೆಸರಿನ ಚಿಟ್ಟೆಒಮ್ಮೆಗೆ 4000 ಕಿ.ಮೀ. ಹಾರಬಲ್ಲವು. ಈ ಚಿಟ್ಟೆ14,000 ಕಿ.ಮೀ. ವರೆಗೆ ವಲಸೆ ಹೋಗುತ್ತವೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಜಗತ್ತಿನಾದ್ಯಂತ ಸುಮಾರು 18000 ವಿವಿಧ ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದೆ</p>

<p>ಎರಡು ಇಂಚು ಗಾತ್ರದ ಪೇಂಟೆಂಡ್‌ ಲೇಡಿ ಎಂಬ ಹೆಸರಿನ ಚಿಟ್ಟೆಒಮ್ಮೆಗೆ 4000 ಕಿ.ಮೀ. ಹಾರಬಲ್ಲವು. ಈ ಚಿಟ್ಟೆ14,000 ಕಿ.ಮೀ. ವರೆಗೆ ವಲಸೆ ಹೋಗುತ್ತವೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಜಗತ್ತಿನಾದ್ಯಂತ ಸುಮಾರು 18000 ವಿವಿಧ ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದೆ</p>

ಎರಡು ಇಂಚು ಗಾತ್ರದ ಪೇಂಟೆಂಡ್‌ ಲೇಡಿ ಎಂಬ ಹೆಸರಿನ ಚಿಟ್ಟೆಒಮ್ಮೆಗೆ 4000 ಕಿ.ಮೀ. ಹಾರಬಲ್ಲವು. ಈ ಚಿಟ್ಟೆ14,000 ಕಿ.ಮೀ. ವರೆಗೆ ವಲಸೆ ಹೋಗುತ್ತವೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಜಗತ್ತಿನಾದ್ಯಂತ ಸುಮಾರು 18000 ವಿವಿಧ ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದೆ

1010
<p>ಭಾರತದಲ್ಲೆ 1200 ಬಗೆಯ ಚಿಟ್ಟೆಗಳಿವೆ. ಕೇವಲ ಪಶ್ಚಿಮ ಘಟ್ಟಗಳಲ್ಲಿ 339 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ.</p>

<p>ಭಾರತದಲ್ಲೆ 1200 ಬಗೆಯ ಚಿಟ್ಟೆಗಳಿವೆ. ಕೇವಲ ಪಶ್ಚಿಮ ಘಟ್ಟಗಳಲ್ಲಿ 339 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ.</p>

ಭಾರತದಲ್ಲೆ 1200 ಬಗೆಯ ಚಿಟ್ಟೆಗಳಿವೆ. ಕೇವಲ ಪಶ್ಚಿಮ ಘಟ್ಟಗಳಲ್ಲಿ 339 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಬೆಂಗಳೂರು ನಗರಕ್ಕೆ 3 ಜಿಲ್ಲೆಯಿಂದಲೇ ಅಧಿಕ ತರಕಾರಿ ಪೂರೈಕೆ!
Recommended image2
Karnataka News Live: ಬೆಂಗಳೂರು ನಗರಕ್ಕೆ 3 ಜಿಲ್ಲೆಯಿಂದಲೇ ಅಧಿಕ ತರಕಾರಿ ಪೂರೈಕೆ!
Recommended image3
ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಸಹಾಯ ಮಾಡಲು ವಿದ್ಯಾರ್ಥಿಯಿಂದ 80 ಗ್ರಾಂ ಚಿನ್ನ ಪಡೆದ ಶಿಕ್ಷಕ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved