MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಶನಿ ಕಾಟದಿಂದ ಮನೆಯ ಸಾಕು ಪ್ರಾಣಿಗಳು ಸಾಯುತ್ತಿವೆಯೇ? ಪರಿಹಾರ ಇಲ್ಲಿವೆ

ಶನಿ ಕಾಟದಿಂದ ಮನೆಯ ಸಾಕು ಪ್ರಾಣಿಗಳು ಸಾಯುತ್ತಿವೆಯೇ? ಪರಿಹಾರ ಇಲ್ಲಿವೆ

ಶನಿಯ ಪ್ರತಿಕೂಲ ಪರಿಸ್ಥಿತಿ ತುಂಬಾ ಕಷ್ಟವಾಗಬಹುದು. ಶನಿ ದೋಷ ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸ್ವಲ್ಪ ಸಮಾಧಾನವನ್ನು ನೀಡುತ್ತದೆ. ಜಾತಕ ಇಲ್ಲದವರು ಅಥವಾ ಶನಿ ದೋಷಗಳ ಬಗ್ಗೆ ಅರಿವಿಲ್ಲದವರು, ಶನಿ ತಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದನ್ನು ಕೆಲವು ರಾಶಿಗಳ ಮೂಲಕ ತಿಳಿದುಕೊಳ್ಳಬಹುದು. ವ್ಯಕ್ತಿಯ ಮೇಲೆ ಅಶುಭ ಛಾಯೆ ಶನಿ ಹೊಂದಿದ್ದಾನೆ ಎಂದು ತೋರಿಸುವ ಚಿಹ್ನೆಗಳು ಯಾವುವು ಎಂದು ಇಲ್ಲಿವೆ. ಶನಿಯ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಕ್ರಮಗಳ ಬಗ್ಗೆಯೂ ಇಲ್ಲಿದೆ. 

2 Min read
Pavna Das | Asianet News
Published : Jun 11 2021, 03:38 PM IST
Share this Photo Gallery
  • FB
  • TW
  • Linkdin
  • Whatsapp
110
<p>ಈ ಘಟನೆಗಳು ಶನಿಯ ದುಷ್ಪರಿಣಾಮಗಳನ್ನು ಸೂಚಿಸುತ್ತವೆ<br /> ಶನಿಯ ಅಶುಭ ಪರಿಣಾಮವು ವ್ಯಕ್ತಿಗೆ ಪಾತ ಸಂಬಂಧಿತ ರೋಗವನ್ನು ಉಂಟುಮಾಡಬಹುದು.<br /> ವ್ಯಕ್ತಿ ಉತ್ತಮ ಕೆಲಸ ಮಾಡಿದರೂ ಸಹ ಕೆಲಸದ ಕ್ರೆಡಿಟ್ ಸಿಗುವುದಿಲ್ಲ&nbsp;<br /> ನಿರಂತರ ಆರ್ಥಿಕ ನಷ್ಟ ಅಥವಾ ಆಗುವಾಗ ಕೆಲಸ ಹದಗೆಡುವುದು.&nbsp;</p>

<p>ಈ ಘಟನೆಗಳು ಶನಿಯ ದುಷ್ಪರಿಣಾಮಗಳನ್ನು ಸೂಚಿಸುತ್ತವೆ<br />-ಶನಿಯ ಅಶುಭ ಪರಿಣಾಮವು ವ್ಯಕ್ತಿಗೆ ಪಾತ ಸಂಬಂಧಿತ ರೋಗವನ್ನು ಉಂಟುಮಾಡಬಹುದು.<br />- ವ್ಯಕ್ತಿ ಉತ್ತಮ ಕೆಲಸ ಮಾಡಿದರೂ ಸಹ ಕೆಲಸದ ಕ್ರೆಡಿಟ್ ಸಿಗುವುದಿಲ್ಲ&nbsp;<br />- ನಿರಂತರ ಆರ್ಥಿಕ ನಷ್ಟ ಅಥವಾ ಆಗುವಾಗ ಕೆಲಸ ಹದಗೆಡುವುದು.&nbsp;</p>

ಈ ಘಟನೆಗಳು ಶನಿಯ ದುಷ್ಪರಿಣಾಮಗಳನ್ನು ಸೂಚಿಸುತ್ತವೆ
-ಶನಿಯ ಅಶುಭ ಪರಿಣಾಮವು ವ್ಯಕ್ತಿಗೆ ಪಾತ ಸಂಬಂಧಿತ ರೋಗವನ್ನು ಉಂಟುಮಾಡಬಹುದು.
- ವ್ಯಕ್ತಿ ಉತ್ತಮ ಕೆಲಸ ಮಾಡಿದರೂ ಸಹ ಕೆಲಸದ ಕ್ರೆಡಿಟ್ ಸಿಗುವುದಿಲ್ಲ 
- ನಿರಂತರ ಆರ್ಥಿಕ ನಷ್ಟ ಅಥವಾ ಆಗುವಾಗ ಕೆಲಸ ಹದಗೆಡುವುದು. 

210
<p>- ಸಾಕಿದ ಕಪ್ಪು ಪ್ರಾಣಿಯ ಸಾವು (ಉದಾ: ಕಪ್ಪು ನಾಯಿ ಅಥವಾ ಎಮ್ಮೆ).&nbsp;<br />- ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನಂತರವು, ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವುದು.&nbsp;<br />- ಸುಳ್ಳು ಆರೋಪ ಮಾಡುವುದು ಮತ್ತು ನ್ಯಾಯಾಲಯದ ವ್ಯವಹಾರದ ಸ್ಥಿತಿ.&nbsp;</p>

<p>- ಸಾಕಿದ ಕಪ್ಪು ಪ್ರಾಣಿಯ ಸಾವು (ಉದಾ: ಕಪ್ಪು ನಾಯಿ ಅಥವಾ ಎಮ್ಮೆ).&nbsp;<br />- ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನಂತರವು, ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವುದು.&nbsp;<br />- ಸುಳ್ಳು ಆರೋಪ ಮಾಡುವುದು ಮತ್ತು ನ್ಯಾಯಾಲಯದ ವ್ಯವಹಾರದ ಸ್ಥಿತಿ.&nbsp;</p>

- ಸಾಕಿದ ಕಪ್ಪು ಪ್ರಾಣಿಯ ಸಾವು (ಉದಾ: ಕಪ್ಪು ನಾಯಿ ಅಥವಾ ಎಮ್ಮೆ). 
- ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನಂತರವು, ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವುದು. 
- ಸುಳ್ಳು ಆರೋಪ ಮಾಡುವುದು ಮತ್ತು ನ್ಯಾಯಾಲಯದ ವ್ಯವಹಾರದ ಸ್ಥಿತಿ. 

310
<p>- ಶನಿಯ ಅಶುಭ ಫಲದಿಂದ ಉದ್ಯೋಗಾಕಾಂಕ್ಷಿಗಳು ಕಚೇರಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.&nbsp;<br />-ದುಬಾರಿಯಾದದ್ದನ್ನು ಕಳೆದುಕೊಳ್ಳುವುದು ಅಥವಾ ಕಳ್ಳತನ ಆಗುವುದು.&nbsp;<br />-ಮನೆಯ ಗೋಡೆಗಳ ಮೇಲೆ ಆಗಾಗ ಆಲದ ಗಿಡಗಳು ಬೆಳೆಯುತ್ತವೆ.&nbsp;<br />&nbsp;</p>

<p>- ಶನಿಯ ಅಶುಭ ಫಲದಿಂದ ಉದ್ಯೋಗಾಕಾಂಕ್ಷಿಗಳು ಕಚೇರಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.&nbsp;<br />-ದುಬಾರಿಯಾದದ್ದನ್ನು ಕಳೆದುಕೊಳ್ಳುವುದು ಅಥವಾ ಕಳ್ಳತನ ಆಗುವುದು.&nbsp;<br />-ಮನೆಯ ಗೋಡೆಗಳ ಮೇಲೆ ಆಗಾಗ ಆಲದ ಗಿಡಗಳು ಬೆಳೆಯುತ್ತವೆ.&nbsp;<br />&nbsp;</p>

- ಶನಿಯ ಅಶುಭ ಫಲದಿಂದ ಉದ್ಯೋಗಾಕಾಂಕ್ಷಿಗಳು ಕಚೇರಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. 
-ದುಬಾರಿಯಾದದ್ದನ್ನು ಕಳೆದುಕೊಳ್ಳುವುದು ಅಥವಾ ಕಳ್ಳತನ ಆಗುವುದು. 
-ಮನೆಯ ಗೋಡೆಗಳ ಮೇಲೆ ಆಗಾಗ ಆಲದ ಗಿಡಗಳು ಬೆಳೆಯುತ್ತವೆ. 
 

410
<p>- ಮನೆ&nbsp;ಮೂಲೆಗಳಲ್ಲಿ ಜೇಡಗಳು ಮತ್ತೆ ಮತ್ತೆ ಬಲೆ ಕಟ್ಟುವುದು, ಅಂದರೆ ಭಗವಾನ್ ಶನಿ ದೇವ್ ನಿಮ್ಮ ಮೇಲೆ ಕಪ್ಪು ಛಾಯೆ ಬೀರಲಿದ್ದಾನೆ ಎಂದು ಅರ್ಥಮಾಡಿಕೊಳ್ಳಿ.<br />-ಇರುವೆಗಳ ಆಗಮನವು ಶನಿಯ ಅಶುಭ ಪರಿಣಾಮವನ್ನು ಸಹ ಸೂಚಿಸುತ್ತದೆ.<br />- ಮನೆಯ ಸುತ್ತಲೂ ವಾಸಿಸುವ ಕಪ್ಪು ಬೆಕ್ಕುಗಳು ಶನಿಯ ಅಶುಭ ನೆರಳಿನ ಸಂಕೇತ.</p>

<p>- ಮನೆ&nbsp;ಮೂಲೆಗಳಲ್ಲಿ ಜೇಡಗಳು ಮತ್ತೆ ಮತ್ತೆ ಬಲೆ ಕಟ್ಟುವುದು, ಅಂದರೆ ಭಗವಾನ್ ಶನಿ ದೇವ್ ನಿಮ್ಮ ಮೇಲೆ ಕಪ್ಪು ಛಾಯೆ ಬೀರಲಿದ್ದಾನೆ ಎಂದು ಅರ್ಥಮಾಡಿಕೊಳ್ಳಿ.<br />-ಇರುವೆಗಳ ಆಗಮನವು ಶನಿಯ ಅಶುಭ ಪರಿಣಾಮವನ್ನು ಸಹ ಸೂಚಿಸುತ್ತದೆ.<br />- ಮನೆಯ ಸುತ್ತಲೂ ವಾಸಿಸುವ ಕಪ್ಪು ಬೆಕ್ಕುಗಳು ಶನಿಯ ಅಶುಭ ನೆರಳಿನ ಸಂಕೇತ.</p>

- ಮನೆ ಮೂಲೆಗಳಲ್ಲಿ ಜೇಡಗಳು ಮತ್ತೆ ಮತ್ತೆ ಬಲೆ ಕಟ್ಟುವುದು, ಅಂದರೆ ಭಗವಾನ್ ಶನಿ ದೇವ್ ನಿಮ್ಮ ಮೇಲೆ ಕಪ್ಪು ಛಾಯೆ ಬೀರಲಿದ್ದಾನೆ ಎಂದು ಅರ್ಥಮಾಡಿಕೊಳ್ಳಿ.
-ಇರುವೆಗಳ ಆಗಮನವು ಶನಿಯ ಅಶುಭ ಪರಿಣಾಮವನ್ನು ಸಹ ಸೂಚಿಸುತ್ತದೆ.
- ಮನೆಯ ಸುತ್ತಲೂ ವಾಸಿಸುವ ಕಪ್ಪು ಬೆಕ್ಕುಗಳು ಶನಿಯ ಅಶುಭ ನೆರಳಿನ ಸಂಕೇತ.

510
<p><strong>ಶನಿ ದೇವನ ಕೋಪವನ್ನು ತಪ್ಪಿಸಿಕೊಳ್ಳೋದು ಹೇಗೆ?</strong><br />ಹನುಮಾನ್ ಚಾಲಿಸಾವನ್ನು ಪ್ರತಿದಿನ ಓದಿ. ಕಾಗೆಗೆ ಬ್ರೆಡ್ ತಿನ್ನಿಸಿ. ಭಿಕ್ಷುಕರು, ದುರ್ಬಲರು ಅಥವಾ ಅಂಗವಿಕಲರು, ಸೇವಕರು ಮತ್ತು ಕಸ ಗುಡಿಸುವವರಿಗೆ ದಾನ ಮಾಡಿ.</p>

<p><strong>ಶನಿ ದೇವನ ಕೋಪವನ್ನು ತಪ್ಪಿಸಿಕೊಳ್ಳೋದು ಹೇಗೆ?</strong><br />ಹನುಮಾನ್ ಚಾಲಿಸಾವನ್ನು ಪ್ರತಿದಿನ ಓದಿ. ಕಾಗೆಗೆ ಬ್ರೆಡ್ ತಿನ್ನಿಸಿ. ಭಿಕ್ಷುಕರು, ದುರ್ಬಲರು ಅಥವಾ ಅಂಗವಿಕಲರು, ಸೇವಕರು ಮತ್ತು ಕಸ ಗುಡಿಸುವವರಿಗೆ ದಾನ ಮಾಡಿ.</p>

ಶನಿ ದೇವನ ಕೋಪವನ್ನು ತಪ್ಪಿಸಿಕೊಳ್ಳೋದು ಹೇಗೆ?
ಹನುಮಾನ್ ಚಾಲಿಸಾವನ್ನು ಪ್ರತಿದಿನ ಓದಿ. ಕಾಗೆಗೆ ಬ್ರೆಡ್ ತಿನ್ನಿಸಿ. ಭಿಕ್ಷುಕರು, ದುರ್ಬಲರು ಅಥವಾ ಅಂಗವಿಕಲರು, ಸೇವಕರು ಮತ್ತು ಕಸ ಗುಡಿಸುವವರಿಗೆ ದಾನ ಮಾಡಿ.

610
<p>ಎಳ್ಳು, ಉದ್ದಿನ ಬೇಳೆ, ಎಮ್ಮೆ, ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಶೂ ದಾನ ಮಾಡುವುದು ಶನಿಯ ಕೋಪವನ್ನು ಕಡಿಮೆ ಮಾಡುತ್ತದೆ. ಶನಿವಾರ ಒಂದು ಬಟ್ಟಲಿನಲ್ಲಿ ಎಳ್ಳೆಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖ ನೋಡಿ ನಂತರ ಅದನ್ನು ಶನಿ ದೇವಾಲಯದಲ್ಲಿ ಇರಿಸಿ.&nbsp;</p>

<p>ಎಳ್ಳು, ಉದ್ದಿನ ಬೇಳೆ, ಎಮ್ಮೆ, ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಶೂ ದಾನ ಮಾಡುವುದು ಶನಿಯ ಕೋಪವನ್ನು ಕಡಿಮೆ ಮಾಡುತ್ತದೆ. ಶನಿವಾರ ಒಂದು ಬಟ್ಟಲಿನಲ್ಲಿ ಎಳ್ಳೆಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖ ನೋಡಿ ನಂತರ ಅದನ್ನು ಶನಿ ದೇವಾಲಯದಲ್ಲಿ ಇರಿಸಿ.&nbsp;</p>

ಎಳ್ಳು, ಉದ್ದಿನ ಬೇಳೆ, ಎಮ್ಮೆ, ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಶೂ ದಾನ ಮಾಡುವುದು ಶನಿಯ ಕೋಪವನ್ನು ಕಡಿಮೆ ಮಾಡುತ್ತದೆ. ಶನಿವಾರ ಒಂದು ಬಟ್ಟಲಿನಲ್ಲಿ ಎಳ್ಳೆಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖ ನೋಡಿ ನಂತರ ಅದನ್ನು ಶನಿ ದೇವಾಲಯದಲ್ಲಿ ಇರಿಸಿ. 

710
<p>ಶನಿ ದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಇದರಿಂದ ಶನಿ ದೇವ್ ಶೀಘ್ರದಲ್ಲೇ ಸಂತೋಷವಾಗುತ್ತಾರೆ. ಕಪ್ಪು ಕಡಲೆ, ಕಪ್ಪು ಎಳ್ಳು, ಉದ್ದಿನ ಬೇಳೆ, ಕಪ್ಪು ಬಟ್ಟೆ ಗಳು ಮುಂತಾದ ಸಾಧ್ಯವಾದಷ್ಟು ಕಪ್ಪು ವಸ್ತುಗಳನ್ನು ದಾನ ಮಾಡಿ.&nbsp;</p>

<p>ಶನಿ ದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಇದರಿಂದ ಶನಿ ದೇವ್ ಶೀಘ್ರದಲ್ಲೇ ಸಂತೋಷವಾಗುತ್ತಾರೆ. ಕಪ್ಪು ಕಡಲೆ, ಕಪ್ಪು ಎಳ್ಳು, ಉದ್ದಿನ ಬೇಳೆ, ಕಪ್ಪು ಬಟ್ಟೆ ಗಳು ಮುಂತಾದ ಸಾಧ್ಯವಾದಷ್ಟು ಕಪ್ಪು ವಸ್ತುಗಳನ್ನು ದಾನ ಮಾಡಿ.&nbsp;</p>

ಶನಿ ದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಇದರಿಂದ ಶನಿ ದೇವ್ ಶೀಘ್ರದಲ್ಲೇ ಸಂತೋಷವಾಗುತ್ತಾರೆ. ಕಪ್ಪು ಕಡಲೆ, ಕಪ್ಪು ಎಳ್ಳು, ಉದ್ದಿನ ಬೇಳೆ, ಕಪ್ಪು ಬಟ್ಟೆ ಗಳು ಮುಂತಾದ ಸಾಧ್ಯವಾದಷ್ಟು ಕಪ್ಪು ವಸ್ತುಗಳನ್ನು ದಾನ ಮಾಡಿ. 

810
<p><strong>ಬಡವರಿಗೆ ಸಹಾಯ ಮಾಡಿ &nbsp;</strong><br />ನಿಸ್ವಾರ್ಥ ಹೃದಯದಿಂದ ಬಡ ವ್ಯಕ್ತಿಗೆ ಯಾವಾಗಲೂ ಸಹಾಯ ಮಾಡಿ. ಈ ರೀತಿ ಮಾಡುವುದರಿಂದ ಶನಿದೇವ ನಿಮ್ಮನ್ನು ಆಶೀರ್ವದಿಸುತ್ತಾನೆ. ಜೊತೆಗೆ ಕೇಸರಿ, ಶ್ರೀಗಂಧ, ಅಕ್ಕಿ, ಹೂಬಿಟ್ಟ ನೀರನ್ನು ಅರ್ಪಿಸಿ.&nbsp;</p>

<p><strong>ಬಡವರಿಗೆ ಸಹಾಯ ಮಾಡಿ &nbsp;</strong><br />ನಿಸ್ವಾರ್ಥ ಹೃದಯದಿಂದ ಬಡ ವ್ಯಕ್ತಿಗೆ ಯಾವಾಗಲೂ ಸಹಾಯ ಮಾಡಿ. ಈ ರೀತಿ ಮಾಡುವುದರಿಂದ ಶನಿದೇವ ನಿಮ್ಮನ್ನು ಆಶೀರ್ವದಿಸುತ್ತಾನೆ. ಜೊತೆಗೆ ಕೇಸರಿ, ಶ್ರೀಗಂಧ, ಅಕ್ಕಿ, ಹೂಬಿಟ್ಟ ನೀರನ್ನು ಅರ್ಪಿಸಿ.&nbsp;</p>

ಬಡವರಿಗೆ ಸಹಾಯ ಮಾಡಿ  
ನಿಸ್ವಾರ್ಥ ಹೃದಯದಿಂದ ಬಡ ವ್ಯಕ್ತಿಗೆ ಯಾವಾಗಲೂ ಸಹಾಯ ಮಾಡಿ. ಈ ರೀತಿ ಮಾಡುವುದರಿಂದ ಶನಿದೇವ ನಿಮ್ಮನ್ನು ಆಶೀರ್ವದಿಸುತ್ತಾನೆ. ಜೊತೆಗೆ ಕೇಸರಿ, ಶ್ರೀಗಂಧ, ಅಕ್ಕಿ, ಹೂಬಿಟ್ಟ ನೀರನ್ನು ಅರ್ಪಿಸಿ. 

910
<p>ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚಿ ಪೂಜೆ ಮಾಡಿ. ಎಣ್ಣೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಹಸುಗಳು, ನಾಯಿಗಳು ಮತ್ತು ಭಿಕ್ಷುಕರಿಗೆ ತಿನ್ನಿಸಿ. ಶನಿ ಕೆಟ್ಟ ಪರಿಣಾಮ ಬೀರುತ್ತಿದ್ದರೆ ಮಾಂಸ ಮತ್ತು ವೈನ್ ಸೇವಿಸಬಾರದು.&nbsp;</p>

<p>ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚಿ ಪೂಜೆ ಮಾಡಿ. ಎಣ್ಣೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಹಸುಗಳು, ನಾಯಿಗಳು ಮತ್ತು ಭಿಕ್ಷುಕರಿಗೆ ತಿನ್ನಿಸಿ. ಶನಿ ಕೆಟ್ಟ ಪರಿಣಾಮ ಬೀರುತ್ತಿದ್ದರೆ ಮಾಂಸ ಮತ್ತು ವೈನ್ ಸೇವಿಸಬಾರದು.&nbsp;</p>

ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚಿ ಪೂಜೆ ಮಾಡಿ. ಎಣ್ಣೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಹಸುಗಳು, ನಾಯಿಗಳು ಮತ್ತು ಭಿಕ್ಷುಕರಿಗೆ ತಿನ್ನಿಸಿ. ಶನಿ ಕೆಟ್ಟ ಪರಿಣಾಮ ಬೀರುತ್ತಿದ್ದರೆ ಮಾಂಸ ಮತ್ತು ವೈನ್ ಸೇವಿಸಬಾರದು. 

1010
<p>ಶನಿ ಕಾಟ ಹೆಚ್ಚಾದರೆ ಪ್ರತಿದಿನ ಓಂ ಶಾನ್ ಶನೈಶ್ಚರೈ ನಮಃ ಮಂತ್ರವನ್ನು ಜಪಿಸುವುದು ಕೂಡ ಸಾಕಷ್ಟು ಸಮಾಧಾನ&nbsp;ನೀಡುತ್ತದೆ.&nbsp;</p>

<p>ಶನಿ ಕಾಟ ಹೆಚ್ಚಾದರೆ ಪ್ರತಿದಿನ ಓಂ ಶಾನ್ ಶನೈಶ್ಚರೈ ನಮಃ ಮಂತ್ರವನ್ನು ಜಪಿಸುವುದು ಕೂಡ ಸಾಕಷ್ಟು ಸಮಾಧಾನ&nbsp;ನೀಡುತ್ತದೆ.&nbsp;</p>

ಶನಿ ಕಾಟ ಹೆಚ್ಚಾದರೆ ಪ್ರತಿದಿನ ಓಂ ಶಾನ್ ಶನೈಶ್ಚರೈ ನಮಃ ಮಂತ್ರವನ್ನು ಜಪಿಸುವುದು ಕೂಡ ಸಾಕಷ್ಟು ಸಮಾಧಾನ ನೀಡುತ್ತದೆ. 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved