ಚೀನಾ ವಿರುದ್ಧದ ಕಾಳಗಕ್ಕೆ ಭಾರತ ಸರ್ವ ಸನ್ನದ್ಧ: ಮೂರೂ ರಕ್ಷಣಾ ಪಡೆಗಳು ಪ್ರಮುಖ ಗಡಿಗಳತ್ತ

Jun 17, 2020, 7:51 PM IST

ನವದೆಹಲಿ, (ಜೂನ್.17): ಭಾರತ -ಚೀನಾ ಗಡಿಯ ಗಾಲ್ವಾನ್‌ ವ್ಯಾಲಿಯಲ್ಲಿ ಸೋಮವಾರ ರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. 

ಕುತಂತ್ರಿ ಚೀನಾಗೆ ತಕ್ಕ ಉತ್ತರ ಕೊಡಲು ಭಾರತೀಯ ಸೇನೆಯ ತಾಕತ್ತು ಹೀಗಿದೆ ನೋಡಿ..!

ಇದರ ಬೆನ್ನಲ್ಲೇ ಭಾರತೀಯ ಸೇನೆ ಚೀನಾ ವಿರುದ್ಧ ಕಾಳಗಕ್ಕೆ ಸರ್ವ ಸನ್ನದ್ಧವಾಗಿದೆ. ಇದಕ್ಕೆ ಪೂರಕವೆಂಬಂತೆ ಭಾರತೀಯ ಮೂರು ಪಡೆಗಳು ಪ್ರಮುಖ ಗಡಿಗಳತ್ತ ಹೆಜ್ಜೆ ಹಾಕಿವೆ.