Aug 9, 2021, 3:37 PM IST
ಮೈಸೂರು (ಆ.09): ಖಾತೆ ಕ್ಯಾತೆ ಒಂದು ಕಡೆ ಭುಗಿಲೆದ್ದಿದೆ. ಇನ್ನೊಂದು ಕಡೆ ಶೀಘ್ರ ದೆಹಲಿಗೆ ತೆರಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಖಾತೆ ಕ್ಯಾತೆ ಬಗ್ಗೆ ಮೊದಲ ಬಾರಿ ಸಿಎಂ ಬೊಮ್ಮಾಯಿ ರಿಯಾಕ್ಷನ್
ಮೇಕೆದಾಟು ವಿಚಾರದ ಬಗ್ಗೆ ಕೆಂದ್ರದೊಂದಿಗೆ ಚರ್ಚೆ ನಡೆಸುವ ಸಲುವಾಗಿ ತೆರಳುವುದಾಗಿ ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ. ಇನ್ನು ಇದೆ ವೇಳೆ ಖಾತೆ ಕ್ಯಾತೆ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.