ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ

May 31, 2022, 11:02 AM IST

ಬೆಂಗಳೂರು, ( ಮೇ.31): ಐದು ವರ್ಷಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ  ಸುದ್ದಿ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ! ವೀರಶೈವರ ವಿರುದ್ಧ ಸಿಡಿದೆದ್ದ ಲಿಂಗಾಯತ ಸ್ವಾಮೀಜಿಗಳು

ಹೌದು... ಐದು ವರ್ಷಗಳ ನಂತರ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟಕ್ಕೆ ಮರುಜೀವ ಸಿಕ್ಕಿದ್ದು, ಜನಗಣತಿಯಲ್ಲಿ ಲಿಂಗಾಯತ ದರ್ಮ ಎಂದು ಬರೆಸಲು ಕರೆ ನೀಡಲಾಗಿದೆ.ಸಿಖ್, ಜೈನ್ ಧರ್ಮದಂತೆ ಲಿಂಗಾಯತ ಧರ್ಮವೂ ಪ್ರತ್ಯೇಕ ಎನ್ನುವ ಕೂಗು ಶುರುವಾಗಿದೆ. ಲಿಂಗಾಯತ ಸಮಘಷನೆ, ಮಠಾಧೀಶರು ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.