ಕವರ್‌ ಸ್ಟೋರಿ ವರದಿಗೆ ಬೆದರಿದ ಸುಭಾಷ್ ಸ್ಟೇಷನ್; ಕಬಿನಿ ಹೊರ ಹರಿವು ಇಳಿಕೆ

Feb 28, 2020, 3:55 PM IST

ಬೆಂಗಳೂರು (ಫೆ. 28): ಕಬಿನಿ ಜಲಾಶಯದ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ ಎನ್ನುವ ಎಕ್ಸ್‌ಕ್ಲೂಸಿವ್ ಸುದ್ದಿಯನ್ನು ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 

ಕಬಿನಿಯಿಂದ ತಮಿಳುನಾಡಿಗೆ ಅಕ್ರಮ ನೀರು; ಪ್ರಶ್ನಿಸಿದ ಕನ್ನಡಿಗ ಅಧಿಕಾರಿ ಎತ್ತಂಗಡಿ !

ಸುವರ್ಣ ನ್ಯೂಸ್ ವರದಿಗೆ ಸುಭಾಷ್ ಪವರ್ ಸ್ಟೇಷನ್ ಬೆದರಿದೆ. ಇದ್ದಕ್ಕಿದ್ದಂತೆ ನೀರಿನ ಹೊರ ಹರಿವು ಮಟ್ಟದಲ್ಲಿ ಇಳಿಕೆಯಾಗಿದೆ. ಇದು ಸುವರ್ಣ ನ್ಯೂಸ್ ಕವರ್‌ ಸ್ಟೋರಿ ಇಂಪ್ಯಾಕ್ಟ್! ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!