Aug 3, 2020, 5:22 PM IST
ಬೆಂಗಳೂರು (ಆ. 03): ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಅವರ ಅಭಿಮಾನಿಗಲು ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಬಿಎಸ್ವೈ ಅಭಿಮಾನಿ ಪಾಲಾಕ್ಷ ಗೌಡ ಎಂಬುವವರು ಸಿಎಂ ಶೀಘ್ರ ಗುಣಮುಖರಾಗಲೆಂದು ಹಿರೇಕೆರೂರಿನ ಕಾಮೇಶ್ವರನಿಗೆ ರುದ್ರ ಅಭಿಷೇಕ ಮಾಡಿಸಿದ್ದಾರೆ. ಬಿಎಸ್ವೈ ಅಭಿಮಾನಿಗಳು ದೇವರಿಗೆ ಮೊರೆ ಹೋಗಿದ್ದಾರೆ. ಬೇರೆ ಬೇರೆ ಕಡೆಯೂ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಸಿಎಂ ಬೇಗ ಗುಣಮುಖರಾಗಲಿ ಎಂಬುದು ಎಲ್ಲರ ಆಶಯ.