ಕೊರೊನಾ ಮಹಾಮಾರಿ ತಡೆಗೆ ಸಿಕ್ಕಿದೆ ರಾಮಬಾಣ..!

May 9, 2020, 5:34 PM IST

ಬೆಂಗಳೂರು (ಮೇ. 09): ಮಹಾಮಾರಿ ಕೊರೊನಾಗೆ ತಡೆಗೆ ರಾಮಾಬಾಣ ಸಿಕ್ಕಿದೆ.  ದಿವ್ಯೌಷಧದಿಂದಲೇ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಸ್ಪಿರುಲಿನಾ ಚಿಕ್ಕಿ ಬಳಕೆ ಮಾಡಲಾಗಿದೆ. ರೋಗ ನಿರೋಧಕ ಶಕ್ತಿ ಇಲ್ಲದಿದ್ದರೆ ಚಿಕ್ಕಿ ರಾಮಬಾಣ ಆಗಲಿದೆ ಎನ್ನಲಾಗಿದೆ. ಸ್ಪಿರುಲಿನಾ ಚಿಕ್ಕಿಯಿಂದ ದೇಹದಲ್ಲಿ ಪೌಷ್ಠಿಕತೆ ಹೆಚ್ಚಳವಾಗಲಿದೆ. ಮೈಸೂರಿನ ಕೇಂದ್ರಿಯ ಆಹಾರ ಸಂಸ್ಕರಣಾ ಸಂಸ್ಥೆ ಇದನ್ನು ಸಂಶೋಧನೆ ಮಾಡಿದೆ. 

ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ವಿಸ್ತರಣೆ ಸಾಧ್ಯತೆ

ಇದರಲ್ಲಿ ಪಾಚಿ, ಸೂಕ್ಷ್ಮ ಪೋಷಕಾಂಶ ಜೊತೆ ನೆಲಗಡಲೆಯ ಪ್ರೋಟಿನ್ ಇರುತ್ತದೆ. ಮಕ್ಕಳು, ಮಹಿಳೆಯರು, ಆಸ್ಪತ್ರೆ ಸಿಬ್ಬಂದಿಗಳಿಗೆ ಪೋಷಕಾಂಶದ ಕೊರತೆ ಆಗದಂತೆ ಈ ಚಿಕ್ಕಿಯನ್ನು ಪೂರೈಕೆ ಮಾಡಲಾಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ? ಏನೆಲ್ಲಾ ಬಳಕೆ ಮಾಡಲಾಗುತ್ತದೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ! 

"