Jan 23, 2020, 1:50 PM IST
ಬೆಂಗಳೂರು (ಜ.23) ಶಾಸಕ ಎನ್.ಎ. ಹ್ಯಾರಿಸ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಲಘುಸ್ಫೋಟ ಪ್ರಕರಣದ ತನಿಖೆ ಮುಂದುವರಿದಿದೆ. ಸ್ಫೋಟದಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಗಾಯಗೊಂಡು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ನರಸಿಂಹರಾಜ ಕ್ಷೇತ್ರ ಶಾಸಕ ತನ್ವೀರ್ ಸೇಠ್ ಮೇಲೆ ಮದುವೆ ಕಾರ್ಯಕ್ರದಲ್ಲಿ ದಾಳಿ ನಡೆದಿತ್ತು. ಈಗ ಶಾಸಕ ಹ್ಯಾರಿಸ್ ಟಾರ್ಗೆಟ್ ಆಗಿದ್ರಾ? ಪುತ್ರ ನಲಪಾಡ್ ಮೊಹಮ್ಮದ್ ಹೇಳೋದೇನು? ಇಲ್ಲಿದೆ ಡೀಟೆಲ್ಸ್...