Apr 30, 2020, 9:47 PM IST
ಬೆಂಗಳೂರು (ಏ.30): ಕೈಗಾರಿಕೆಗಳನ್ನು ಪುನಾರಂಭಿಸಲು ಅವಕಾಶ ಜಿಲ್ಲಾವಾರು ಆಧಾರದ ಬದಲಾಗಿ ಕಂಟೈನ್ಮೆಂಟ್ ಝೋನ್ಗಳನ್ನು ಗಮನದಲ್ಲಿಟ್ಟು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇದನ್ನೂ ನೋಡಿ | ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿ ಬದುಕು 'ಹಸನಾ'ಗಿಸಿದ ಮುಹಮ್ಮದ್!...
ಇದೇ ವೇಳೆ ಸಲೂನ್ ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಸವಿತಾ ಸಮಾಜ ಮಾಡಿರುವ ಮನವಿಯ ಬಗ್ಗೆಯೂ ಸಿಎಂ ಮಾತು ಸ್ಪಷ್ಟನೆ ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...
ಆನ್ಲೈನ್ನಲ್ಲಿ ಜೂಜಾಟ: ಮೂವರು ಖದೀಮರು ಅಂದರ್..!...