Jul 3, 2021, 1:43 PM IST
ಬೆಂಗಳೂರು (ಜು. 03): ಎಂಟಿಬಿ ನಾಗರಾಜ್ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ' ಎಂಟಿಬಿಗೆ ಟಿಕೆಟ್ ಕೊಡಿಸಿದ್ದು ನಾನು. ಗೆದ್ದ ಬಳಿಕ ನನ್ನ ಎದೆಯಲ್ಲಿ ಕಾಂಗ್ರೆಸ್ ಇದೆ ಅಂತಿದ್ದರು. ಆಮೇಲೆ ಪಾರ್ಟಿ ಬಿಟ್ಟು ಹೋದರು. ನಾವೇನು ಮಾಡೋಕಾಗುತ್ತೆ..? ಎಂದಿದ್ದಾರೆ.