Feb 11, 2022, 3:16 PM IST
ಬೆಂಗಳೂರು (ಫೆ. 11): ನವೆಂಬರ್ನಲ್ಲೇ ಹಿಜಾಬ್ ವಿವಾದಕ್ಕೆ ಪ್ಲ್ಯಾನ್ ಮಾಡಲಾಗಿತ್ತು ಎಂಬ ನಾಲ್ವರು ಹಿಜಾಬ್ ಹೋರಾಟಗಾರ್ತಿಯರ ಟ್ವೀಟ್ ಈಗ ಚರ್ಚೆಯಾಗುತ್ತಿದೆ. ಈ ಟ್ವೀಟ್ಗಳ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
Hijab Row: 1 ವಾರ ಹಿಜಾಬ್ ತೆಗೆದಿಟ್ಟು ಬಂದ್ರೆ ಲೋಕ ಮುಳಗಲ್ಲ: ರಘುಪತಿ ಭಟ್
'ಟ್ವೀಟ್ ಬಗ್ಗೆ ಎಲ್ಲಾ ಮಾಹಿತಿಗಳು ಪೊಲೀಸರ ಬಳಿಯಿದೆ. ವಿಚಾರಣಾ ದೃಷ್ಟಿಯಿಂದ ಕೆಲ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ' ಎಂದಿದ್ದಾರೆ.