Apr 26, 2020, 5:31 PM IST
ಬೆಂಗಳೂರು (ಏ. 26): ಓಕುಳಿಪುರಂನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಬಡಜನರಿಗೆ ಅಹಾರ ಕಿಟ್ ವಿತರಿಸಿದದ್ದಾರೆ. ಕಿಟ್ ತೆಗೆದುಕೊಳ್ಳಲು ನೂಕು ನುಗ್ಗಲು ಉಂಟಾಗಿದೆ. ಕೊನೆಗೆ ಕಾರ್ಯಕರ್ತರು ಜನರಿಗೆ ಸರತಿ ಸಾಲಿನಲ್ಲಿ ಬರುವಂತೆ ಮನವಿ ಮಾಡಿಕೊಂಡರು.
ಲಾಕ್ಡೌನ್ನಿಂದ ಕಂಗಾಲಾಗಿದ್ದ ಬಡವರಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ನೆರವು