Apr 7, 2020, 2:12 PM IST
ಬೆಂಗಳೂರು (ಏ.07): ಕೊರೋನಾವೈರಸ್ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ, ಸರ್ಕಾರಿ ನೌಕರರ ಸಂಬಳ ಕಡಿತ ಮಾಡಲು ಮುಂದಾಗಿದೆ. ಆದರೆ ಈ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರೋಧಿಸಿದ್ದಾರೆ. ಯಾವುದೇ ಕಾರಣಕ್ಕೂ ಅಂತಹ ಕೆಲಸಕ್ಕೆ ಕೈ ಹಾಕಬೇಡಿ, ನೌಕರರ ಸಂಬಳ ಕಡಿತ ಮಾಡುವಷ್ಟು ದೌರ್ಭಾಗ್ಯ ಕರ್ನಾಟಕಕ್ಕೆ ಬಂದಿಲ್ಲ, ಎಂದು ಡಿಕೆಶಿ ಸಿಎಂಗೆ ಮನವಿ ಮಾಡಿದರು.
ಇದನ್ನೂ ನೋಡಿ | ಇನ್ನೆರಡು ದಿನದಲ್ಲಿ ಬರಲಿದೆ 'ಆ' ಎರಡು ವರದಿ, ಕರ್ನಾಟಕ ಬೆಚ್ಚಿ ಬೀಳುವ ಸರದಿ?...
ಕೊರೋನಾ ಕಂಟ್ರೋಲ್ ವಿಚಾರದಲ್ಲಿ ಕರ್ನಾಟಕವೇ ಬೆಸ್ಟ್..!...