May 20, 2021, 6:49 PM IST
ಬೆಂಗಳೂರು (ಮೇ. 20): ಸರ್ಕಾರದ ಪ್ಯಾಕೇಜ್ ಟೀಕಿಸಿದ ಸಿದ್ದುಗೆ ಸಚಿವ ಅಶೋಕ್ ಟಾಂಗ್ ನೀಡಿದ್ದಾರೆ.
ನರೇಂದ್ರ ಮೋದಿ ಏನ್ಮಾಡ್ತಿದ್ದಾರೆ ಎನ್ನುವವರಿಗೆ ಖಡಕ್ ಉತ್ತರ ಕೊಟ್ಟ ತೇಜಸ್ವಿ ಸೂರ್ಯ
' ಘೋಷಣೆ ಮಾಡಿ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದರು. ಘೋಷಣೆ ಬಳಿಕ ಟೀಕಿಸುತ್ತಿದ್ದಾರೆ. ಅವರ ಚಾಳಿಯೇ ಇದು. ಕಾಂಗ್ರೆಸ್ ಘೋಷಿಸಿದ 100 ಕೋಟಿ ಕಾಂಗ್ರೆಸ್ ಪಾರ್ಟಿ ಫಂಡಾ.? ಪಾರ್ಟಿ ಫಂಡ್ ರೀತಿ ಪ್ರಚಾರ ಕೊಡುತ್ತಿದ್ದೀರಿ..'? ಎಂದು ಗುದ್ದು ಕೊಟ್ಟಿದ್ದಾರೆ.