Apr 26, 2020, 4:10 PM IST
ಬೆಂಗಳೂರು (ಏ. 26): ಪಾದರಾಯನಪುರದ ನಂತರ ಹೆಚ್ಚು ತಲೆಕೆಟ್ಟಿರುವುದು ಹೊಂಗಸಂದ್ರದ ವಿಷಯದಲ್ಲಿ. ಈಗ ಅಲ್ಲಿ ಪೌರಕಾರ್ಮಿಕರು ಕೂಡಾ PPE ಕಿಟ್ ಹಾಕಿಕೊಳ್ಳಬೇಕಾಗಿದೆ. ಕಸ ಹಾಕುವ ಪ್ರತಿಬುಟ್ಟಿಗೂ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತಿದೆ. ಪ್ರತಿ ಮನೆಗೆ ಹಾಲು, ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಖಾಕಿ ಪಡೆ ಮನೆಯಿಂದ ಯಾರನ್ನೂ ಆಚೆ ಬಿಡುತ್ತಿಲ್ಲ. ಹೊಂಗಸಂದ್ರದ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!