ಹೆಚ್ಚಾಗುತ್ತಿದೆ CD ಢವಢವ; ಇನ್ನೂ ಹೆಚ್ಚು ಜನ ಸಚಿವರು ಕೋರ್ಟ್‌ಗೆ ಹೋಗ್ತಾರಂತೆ!

Mar 6, 2021, 2:06 PM IST

ಬೆಂಗಳೂರು (ಮಾ. 06): ತಮ್ಮ ಗೌರವಕ್ಕೆ ಚ್ಯುತಿ ಬರುವಂತಹ ಯಾವುದೇ ಸುದ್ದಿ, ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಕೋರಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. 

ಸಾಹುಕಾರ್ ಸೀಡಿ ಕೆಲವರಿಗೆ ಢವಢವ, ಬಿಗಿ ಕಾನೂನು ತರಲು ಮುಂದಾಗುತ್ತಾ ಸರ್ಕಾರ.?

'ಅನೇಕ ವರ್ಷಗಳಿಂದ ಗಳಿಸಿದ ಹೆಸರನ್ನು ಹಾಳು ಮಾಡಲು ರಾಜಕೀಯ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ. ಇವೆಲ್ಲಾ ಸರಿಯಲ್ಲ. ಇದಕ್ಕೆಲ್ಲಾ ಅಂತ್ಯ ಹಾಡಬೇಕು. ಬಲವಾದ ಕಾನೂನು ತರಲು ಚಿಂತನೆ ನಡೆಸುತ್ತಿದೆ. ಇನ್ನೂ ಕೆಲವರು ಕೋರ್ಟ್ ಮೊರೆ ಹೋಗುತ್ತಿದ್ದಾರೆ' ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.