ಇಂದು ಸಂಜೆ 5 ಕ್ಕೆ ಸುದ್ದಿಗೋಷ್ಠಿ; ವಿಶೇಷ ಪ್ಯಾಕೇಜ್ ಘೋಷಿಸ್ತಾರಾ ಸಿಎಂ.?
May 13, 2021, 2:45 PM IST
ಬೆಂಗಳೂರು (ಮೇ. 13): ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಪ್ಯಾಕೇಜ್ ಘೋಷಣೆ, ಬಡ ಕಾರ್ಮಿಕರಿಗೆ ನೆರವು, ಬಿಪಿಎಲ್ ಕಾರ್ಡ್ದಾರರಿಗೆ ನೆರವು ಘೋಷಣೆ ನೀಡುತ್ತಾರಾ ಎಂಬ ಕುತೂಹಲ ಮೂಡಿಸಿದೆ.