ಆರುಮುಗಂ ಕೋಟೆಯಲ್ಲಿ ಭರ್ಜರಿ ಡೈಲಾಗ್ ಹೊಡೆದ ಲೇಡಿ ಫ್ಯಾನ್!

Sep 25, 2022, 3:18 PM IST

ಕನ್ನಡ ಚಿತ್ರರಂಗದ ಅದ್ಭುತ ನಟ, ಗಾಯಕ ಕಮ್ ಡ್ಯಾನ್ಸರ್ ರವಿಶಂಕರ್ ಕಿಚ್ಚ ಸುದೀಪ್ ಕೆಂಪೇಗೌಡ ಸಿನಿಮಾದಲ್ಲಿ ಆರುಮುಗಂ ಪಾತ್ರ ಸಿನಿ ರಸಿಕರ ಗಮನ ಸೆಳೆದಿದೆ. ಹೀಗಾಗಿ ರವಿಶಂಕರ್‌ನ ಎಲ್ಲೇ ನೋಡಿದ್ದರೂ ಅಭಿಮಾನಿ ಖಡಕ್  ಡೈಲಾಗ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ರವಿಶಂಕರ್‌ನ ಭೇಟಿ ಮಾಡಿದ ಲೇಡಿ ಫ್ಯಾನ್‌ ಡೈಲಾಗ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment