ಇನ್ನೂಎರಡ್ಮೂರು ದಿನ ಕಾದು ನೋಡ್ತೇನೆ: ಕುತೂಹಲ ಮೂಡಿಸಿದ ಸಚಿವ ಯೋಗೇಶ್ವರ್ ನಡೆ

Jun 21, 2021, 4:46 PM IST

ರಾಮನಗರ, (ಜೂನ್.21): ಸಚಿವ ಸಿ.ಪಿ. ಯೋಗೇಶ್ವರ್, ನಾಯಕತ್ವ ಬದಲಾವಣೆಗೆ ಸಾಕಷ್ಟು ಕಸರತ್ತು ನಡೆಸಿದ್ದು, ಅದು ಫಲ ಸಿಗದೇ ನಿರಾಸೆಗೊಂಡಿದ್ದಾರೆ.

ಎಚ್‌ಡಿಕೆ, ಡಿಕೆಶಿ ಜತೆ ಸಿಎಂ ಒಪ್ಪಂದ: ಯೋಗಿ ದೂರು?

ಆದರೂ...ಇಷ್ಟಕ್ಕೆ ಬಿಡದ ಸೈನಿಕ ಇನ್ನೂ ಎರಡ್ಮೂರು ದಿನ ಕಾದು ನೋಡುತ್ತೇನೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.