Jun 5, 2022, 4:06 PM IST
ಬೆಂಗಳೂರು, (ಜೂನ್.05): ಕರ್ನಾಟಕದಲ್ಲಿ ಈಗ ಚಡ್ಡಿ ಭಯಂಕರ ಟ್ರೆಂಡ್ ಆಗುತ್ತಿದೆ. ಭಾರೀ ಸುದ್ದಿಯಲ್ಲಿರೋದು ತಂತಿ ಮೇಲೆ ನೇತಾಡುವ ಚಡ್ಡಿ ಅಲ್ಲ. ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಚಡ್ಡಿ.
'ಚಡ್ಡಿ' ಪಾಲಿಟಿಕ್ಸ್: ಹೀಗೆ ಮಾತಾಡಿಯೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ: ಸಿಎಂ ಬೊಮ್ಮಾಯಿ
ಹೌದು...ಕಾಂಗ್ರೆಸ್ ಕಣ್ಣು ಈಗ ಖಾಕಿ ಚಡ್ಡಿ ಮೇಲೆ ಬಿದ್ದಿದೆ. ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಮಾಡೇ ಮಾಡುತ್ತೇವೆ ಎಂದು ಕಾಂಗ್ರೆಸ್ ಹಠಕ್ಕೆ ಬಿದ್ದಿದೆ. ಹಾಗಾದ್ರೆ ಏನಿದಿ ಚಡ್ಡಿ ಸಮರ? ಕಾಂಗ್ರೆಸ್ ಏಕೆ ಚಡ್ಡಿ ಸುಡುತ್ತಿದೆ? ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ