ಸದ್ದು ಮಾಡುತ್ತಿದೆ ಸಿದ್ದು ವರಸೆ:ಹಳೆ ಸೂತ್ರ..ಹೊಸ ತಂತ್ರ..ಸಿದ್ದರಾಮಯ್ಯ ಪ್ಲಾನ್ ಏನು?

Sep 19, 2022, 3:54 PM IST

ಬೆಂಗಳೂರು, (ಸೆಪ್ಟೆಂಬರ್. 19): ಇನ್ನೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹೊರಟಿರೋ ಭಾರತ್ ಜೋಡೋ ಯಾತ್ರೆನೇ ಮುಗಿದಿಲ್ಲ.. ಆಗಲೇ ಶುರುವಾಗ್ತಿದೆ ಸಿದ್ದರಾಮಯ್ಯ ಶಿಕಾರಿ.. 3 ತಿಂಗಳು.. 224 ಕ್ಷೇತ್ರ,.. 23 ವರ್ಷಗಳ ಬಳಿಕ ಮತ್ತೆ ಮೊಳಗಿತಾ ಪಾಂಚಜನ್ಯ..?

Karnataka Politics-ಜ್ವಾಲಾಮುಖಿಯಂತೆ ಸ್ಫೋಟಿಸ್ತಾ 'ಕೈ' ಕೋಟೆಯ ಅಂತರ್ಯುದ್ಧ

 ಸಿದ್ದರಾಮಯ್ಯ ನಡೆಸಲಿರೋ ಈ  ರಥಯಾತ್ರೆ ಡಿಕೆ ಪಾದಯಾತ್ರೆಗೆ ಟಕ್ಕರ್  ಕೊಡುತ್ತಾ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ರಾಮನ ಕೈಲಿ ಕೃಷ್ಣನ ಪಾಂಚಜನ್ಯ..