Jan 28, 2020, 8:27 PM IST
ಬೆಂಗಳೂರು (ಜ. 28): ಪ್ರಗತಿಪರರೊಂದಿಗೆ ಗುರುತಿಸಿಕೊಂಡು ಬಿಜೆಪಿ ನೀತಿಗಳನ್ನು ವಿರೋಧಿಸಿಕೊಂಡು ಬಂದಿರುವ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಿಎಂ ಯಡಿಯೂರಪ್ಪರನ್ನು ಹಾಡಿ ಹೊಗಳಿದ್ದಾರೆ.
ಇದನ್ನೂ ನೋಡಿ | CM ಕೊಟ್ಟ ಡೆಡ್ ಲೈನ್ಗೆ ಮೂರೇ ದಿನ ಬಾಕಿ: 11 ಮಂದಿಗೆ ಢವಢವ...
ಸಿಎಂ ಪರ ಬ್ಯಾಟಿಂಗ್ ಮಾಡಿದ ನಿಡುಮಾಮಿಡಿ ಶ್ರೀ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಎಂದು ಬಣ್ಣಿಸಿದರು. ಅಷ್ಟೇ ಅಲ್ಲ, ಅವಸರದ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಶಾಸಕರಿಗೆ ಕಿವಿಮಾತು ಕೂಡಾ ಹೇಳಿದರು.
ಇದನ್ನೂ ನೋಡಿ | ಕಾಂಗ್ರೆಸ್ ಅಧ್ಯಕ್ಷರಾಗೋ ಆಸೆಯಲ್ಲಿದ್ದ ಡಿಕೆಶಿ ಕನಸು ಭಗ್ನ..?