ಡಿ ಕಾಂಗ್ರೆಸ್‌ ಸೋಲಿಸಲು, ಎಸ್‌ ಕಾಂಗ್ರೆಸ್‌ ಆಫರ್‌ ನೀಡಿದೆ: ಸಚಿವ ಆರ್‌. ಅಶೋಕ್‌

Jan 22, 2023, 1:33 PM IST

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಇದೇ ಹೊತ್ತಿನಲ್ಲಿಯೇ 500 ಕೋಟಿ ಸುಪಾರಿ ವಿಚಾರ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್‌ನಲ್ಲಿ D ಕಾಂಗ್ರೆಸ್‌ S ಕಾಂಗ್ರೆಸ್‌ ಶುರುವಾಗಿದೆ ಎಂದು ಹೊಸಕೋಟೆಯಲ್ಲಿ ಸಚಿವ ಆರ್‌. ಅಶೋಕ್‌ ಹೇಳಿಕೆ ನೀಡಿದ್ದಾರೆ. ಡಿ ನ ಸೋಲಿಸಲು 500 ಕೋಟಿ ರೂಪಾಯಿ ಸುಪಾರಿ ನೀಡಲಾಗಿದೆ ಎಂದು ಅವರು ಹೇಳಿದರು. ಡಿ ಕಾಂಗ್ರೆಸ್‌ ಸೋಲಿಸಲು ಎಸ್‌ ಕಾಂಗ್ರೆಸ್‌ ಆಫರ್‌ ನೀಡಿದ್ದು, ತೆಲಾಂಗಾಣ ಸಿಎಂ ಕೆಸಿಆರ್‌  500 ಕೋಟಿಯನ್ನು ನೀಡಿದ್ದಾರೆ. ಇವರಿಬ್ಬರಿಂದ ಬಿಜೆಪಿಗೆ ಲಾಭವಾಗುತ್ತೆ ಎಂದು ಆರ್‌. ಅಶೋಕ್‌ ಹೇಳಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆಗೆ ಕೌಂಟರ್‌ ಕೊಡಲು ಬಿಜೆಪಿ ತಂತ್ರ: ಜನಪ್ರಿಯ ಬ ...