ಉಪ ಕದನ: 3 ಹೈ ಪ್ರೊಫೈಲ್ ಕ್ಷೇತ್ರಗಳಲ್ಲಿ ಸ್ನೇಹ, ಸೇಡು, ದಾಯಾದಿ ಕಲಹ

Nov 14, 2019, 12:31 PM IST

ಸುಪ್ರೀಂ ಕೋರ್ಟ್ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ನೀಡಿದ ಬೆನ್ನಲ್ಲೇ ಹೈ ಪ್ರೊಫೈಲ್ ಕ್ಷೇತ್ರಗಳು ಎನಿಸಿಕೊಂಡಿರುವ ಚಿಕ್ಕಬಳ್ಳಾಪುರ, ಹೊಸಕೋಟೆ ಹಾಗೂ ಗೋಕಾಕ್‌ನಲ್ಲಿ ಕಲಹ ಹೆಚ್ಚುತ್ತಿದೆ. ಅದರಲ್ಲಿಯೂ ಹೊಸಕೋಟೆ ಕ್ಷೇತ್ರದ ಸಂಬಂಧವಾಗಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹಾಕಿರುವ ಶಪಥದ ಹಿನ್ನೆಲೆಯಲ್ಲಿ ಸ್ವಾಭಿಮಾನದ ಸದ್ದು ಮಾಡುತ್ತಿದ್ದು, ಮತ್ತಷ್ಟು ರಂಗೇರುತ್ತಿದೆ. ನೀವೇ ನೋಡಿ ಇದರ ಝಲಕ್...!?

ಅನರ್ಹ ಶಾಸಕನಿಗಿಲ್ಲ ಟಿಕೆಟ್: ಬಿಎಸ್‌ವೈ ಪುತ್ರ ಇಳೀತಾರ ಕಣಕ್ಕೆ?