Panchanga: ಇಂದು ಮೋಕ್ಷಕ್ಕಾಗಿ ನಾರಾಯಣನ ಸ್ಮರಣೆ ಮಾಡಿ..

Sep 14, 2022, 9:42 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಬುಧವಾರ, ಚತುರ್ಥಿ ತಿಥಿ, ಅಶ್ವಿನಿ ನಕ್ಷತ್ರ. ಈ ದಿನ ನಾರಾಯಣನ ವಾರ. ಮೋಕ್ಷಕ್ಕಾಗಿ ಆತನ ಪ್ರಾರ್ಥನೆ ಮಾಡಿ. ಸದ್ಗತಿ ಹೊಂದಿದ ಪಿತೃಗಳ ಸ್ಮರಣೆ ಮಾಡಿ. 

Vishwakarma Jayanti 2022: ವಿಶ್ವಕರ್ಮ ಪೂಜೆಯಂದು 5 ಮಂಗಳಕರ ಯೋಗ! ಶುಭಮುಹೂರ್ತ, ಪೂಜಾ ವಿಧಾನ ಇಲ್ಲಿದೆ..

ಈ ಬಗ್ಗೆ ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಜೊತೆಗೆ, ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಯೋಣ..